ಈ ರಾಶಿಯವರಿಗೆ ಶುಭ ಸಮಯ ಒದಗಿ ಬಂದಿದೆ: ವಾರಭವಿಷ್ಯ

ಮೇಷ ಮೇಷ ರಾಶಿಗೆ ದ್ವಿತೀಯದಲ್ಲಿ ಕುಜ-ರಾಹು ಸಂಧಿಯಾಗಿ ಹನ್ನೊಂದರಲ್ಲಿ ಬುಧ-ರವಿ ಇರುವುದು ಶುಭ ಸೂಚನೆ. ಏ. 5ರ ನಂತರ ಗುರುವು ಏಕಾದಶಕ್ಕೆ ಬಂದು ಇಷ್ಟಾರ್ಥ ಈಡೇರಿಸುತ್ತಾನೆ. ದರ್ಪ, ಅಹಂಕಾರ, ಅತೃಪ್ತಿ ಬಿಟ್ಟು ದೈವಾಂಶ ಸಂಭೂತರಾಗಿರುವ ಸಮಯ. ನಾಗರಾಜನನ್ನು ಪೂಜಿಸಿ, ಗುರುಕಟಾಕ್ಷಕ್ಕೆ ದತ್ತಾತ್ರೇಯನ ದರ್ಶನ ಮಾಡಿ. ವೃಷಭ ಕುಜ-ರಾಹು ಸಂಧಿಕಾಲದಲ್ಲಿ ಕೆಲವೊಂದು ಆಕಸ್ಮಿಕ ಘಟನೆಗಳು ಜರುಗಿ ಮನಸ್ಸಿಗೆ ಅಶಾಂತಿ, ಅಹಿತ ಕಾಡುತ್ತದೆ. ಆದರೂ ಶನಿಯ ಸ್ವಕ್ಷೇತ್ರದಲ್ಲಿ ಗುರು ಇರುವುದರಿಂದ 9ನೆಯ ಮನೆಯ ಫಲ ಕೊಡುತ್ತಾನೆ. ಸೂರ್ಯನಾರಾಯಣ ಕವಚ ಪಾರಾಯಣ … Continue reading ಈ ರಾಶಿಯವರಿಗೆ ಶುಭ ಸಮಯ ಒದಗಿ ಬಂದಿದೆ: ವಾರಭವಿಷ್ಯ