ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
ತಿರುವನಂತಪುರ: ಕರೊನಾ ಸೋಂಕು ತಡೆಯ ಲಾಕ್ಡೌನ್ ಹಲವು ವಿಶೇಷಗಳಿಗೆ, ವಿದ್ಯಮಾನಗಳಿಗೆ ನಾಡು ಸಾಕ್ಷಿಯಾಗುವಂತೆ ಮಾಡುತ್ತಲೇ ಇದೆ. ಈಗ ಅಂಥದ್ದೇ ಒಂದು ವಿರಳ ವಿದ್ಯಮಾನ ಕೇರಳದ ರಾಜಧಾನಿ ತಿರುವನಂತಪುರದ ವಟ್ಟಿಯೂರುಕಾವು ಸಮೀಪ ನಡೆದ ಈ ಮದುವೆ! ಇದನ್ನೂ ಓದಿ: ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ ! ಆಟ್ಟುಕ್ಕಲ್ ನಿವಾಸಿ ಶಶಿಧರನ್ ಮತ್ತು ಬಿಂದು ದಂಪತಿಯ ಪುತ್ರ ಅಖಿಲ್, ವಟ್ಟಿಯೂರುಕಾವು ನಿವಾಸಿ ಸೋಮಶೇಖರನ್ ಮತ್ತು ಗೀತಾ ದಂಪತಿಯ ಪುತ್ರಿ ಆತಿರಾ. ಎಲ್ಲರಂತೆ … Continue reading ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
Copy and paste this URL into your WordPress site to embed
Copy and paste this code into your site to embed