ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

ತಿರುವನಂತಪುರ: ಕರೊನಾ ಸೋಂಕು ತಡೆಯ ಲಾಕ್​ಡೌನ್ ಹಲವು ವಿಶೇಷಗಳಿಗೆ, ವಿದ್ಯಮಾನಗಳಿಗೆ ನಾಡು ಸಾಕ್ಷಿಯಾಗುವಂತೆ ಮಾಡುತ್ತಲೇ ಇದೆ. ಈಗ ಅಂಥದ್ದೇ ಒಂದು ವಿರಳ ವಿದ್ಯಮಾನ ಕೇರಳದ ರಾಜಧಾನಿ ತಿರುವನಂತಪುರದ ವಟ್ಟಿಯೂರುಕಾವು ಸಮೀಪ ನಡೆದ ಈ ಮದುವೆ! ಇದನ್ನೂ ಓದಿ:  ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ ! ಆಟ್ಟುಕ್ಕಲ್​ ನಿವಾಸಿ ಶಶಿಧರನ್ ಮತ್ತು ಬಿಂದು ದಂಪತಿಯ ಪುತ್ರ ಅಖಿಲ್​, ವಟ್ಟಿಯೂರುಕಾವು ನಿವಾಸಿ ಸೋಮಶೇಖರನ್​ ಮತ್ತು ಗೀತಾ ದಂಪತಿಯ ಪುತ್ರಿ ಆತಿರಾ. ಎಲ್ಲರಂತೆ … Continue reading ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!