ಮದುವೆಗೆ ಹೋಗೋ ಮುನ್ನ ಎಚ್ಚರ​! ಅಕ್ಷತೆ ಹಾಕುವ ಬದಲು ಕಪ್ಪೆ ಓಟ ಮಾಡಬೇಕಾದೀತು ಹುಷಾರ್​..

ಭೋಪಾಲ್​: ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಲಾಕ್​ಡೌನ್​ ಮಾಡಲಾಗಿದೆ. ಲಾಕ್​ಡೌನ್​ ಮುಗಿಯುವವರೆಗೂ ದಯವಿಟ್ಟು ಯಾರೂ ಹೊರಗೆ ಹೋಗಬೇಡಿ, ಮದುವೆ ಕಾರ್ಯಕ್ರಮ ಎಂದು ಓಡಾಡಬೇಡಿ ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೂ ಕೇಳದೆ ಮದುವೆಗೆ ಹೋಗಿದ್ದ ಜನರಿಗೆ ಪೊಲೀಸರು ವಿಶೇಷ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ. ಭಿಂದ್​ ಜಿಲ್ಲೆಯ ಉಮಾರಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಸುಮಾರು 300 ಜನರು ಸೇರಿಕೊಂಡು ಭರ್ಜರಿಯಾಗಿ ಮದುವೆ ಮಾಡುತ್ತಿದ್ದರು. ಈ ವೇಳೆ … Continue reading ಮದುವೆಗೆ ಹೋಗೋ ಮುನ್ನ ಎಚ್ಚರ​! ಅಕ್ಷತೆ ಹಾಕುವ ಬದಲು ಕಪ್ಪೆ ಓಟ ಮಾಡಬೇಕಾದೀತು ಹುಷಾರ್​..