Web Exclusive: ಹಲವಾರು ಶಾಸಕ-ಸಚಿವರೇ ಮತದಾರರಲ್ಲ

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಾಳೆ * ಅರ್ಹತೆ ಇದ್ದ ಕೆಲವರೂ ನೋಂದಣಿಯಿಂದ ದೂರ ಹುಬ್ಬಳ್ಳಿ : ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಅ. 28ರಂದು ನಡೆಯಲಿದ್ದು, ಬಹಿರಂಗ ಪ್ರಚಾರದ ಭರಾಟೆ ಮುಕ್ತಾಯವಾಗಿದೆ. ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರದಲ್ಲಿ ವರು ಸಚಿವರನ್ನು ಒಳಗೊಂಡು 23 ಶಾಸಕರಿದ್ದಾರೆ. ಐವರು ವಿಧಾನ ಪರಿಷತ್ ಸದಸ್ಯರು, ಒಬ್ಬರು ಕೇಂದ್ರ ಸಚಿವರು ಸೇರಿದಂತೆ ನಾಲ್ವರು ಸಂಸದರಿದ್ದಾರೆ. ಇವರಲ್ಲಿ ಹೆಚ್ಚಿನವರು ಎಂಟು-ಹತ್ತು ದಿನಗಳಿಂದ ತಂತಮ್ಮ … Continue reading Web Exclusive: ಹಲವಾರು ಶಾಸಕ-ಸಚಿವರೇ ಮತದಾರರಲ್ಲ