Web Exclusive | ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲೇ ಹೆಚ್ಚು ದರ: ಒಂದು ಚೀಲವೂ ಮಾರಾಟವಾಗದ ತೊಗರಿ!

| ರೇವಣಸಿದ್ದಪ್ಪ ಪಾಟೀಲ್ ಬೀದರ್ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯಲ್ಲಿ ಪ್ರಸಕ್ತ ವರ್ಷ ಉದ್ದು, ಹೆಸರು, ಸೋಯಾಬಿನ್, ತೊಗರಿ ಖರೀದಿಗೆ ಅವಕಾಶ ನೀಡಿದರೂ ರೈತರು ಮಾತ್ರ ಕೇಂದ್ರಗಳತ್ತ ಬರುತ್ತಿಲ್ಲ. ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವ ಕಾರಣ ಅನ್ನದಾತರು ಇತ್ತ ಚಿತ್ತ ಹರಿಸುತ್ತಿಲ್ಲ. ಈ ಋತುವಿನ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಮಾರಾಟಕ್ಕೆ ಬೆಂಬಲ ಬೆಲೆಯ ವ್ಯವಸ್ಥೆ ಮಾಡಲಾಗಿತ್ತು. ಮುಂಗಾರು ಬೆಳೆಯಾದ ಹೆಸರು, ಉದ್ದು, ಸೋಯಾಬಿನ್​ನ ಒಂದು ಕಾಳು ಸಹ ಖರೀದಿ ಕೇಂದ್ರದಲ್ಲಿ … Continue reading Web Exclusive | ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲೇ ಹೆಚ್ಚು ದರ: ಒಂದು ಚೀಲವೂ ಮಾರಾಟವಾಗದ ತೊಗರಿ!