ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್ಕುಮಾರ್
ಬೆಂಗಳೂರು: ‘ಮೊದಲು ನಾವು ಬದಲಾಗಬೇಕು …’ ಹಾಗೆನ್ನುವ ಮೂಲಕ ಪೈರಸಿಗೆ ಹೊಸ ಆಯಾಮ ಕೊಡುತ್ತಾರೆ ಪುನೀತ್. ಪೈರಸಿಯನ್ನು ತಡೆಗಟ್ಟುವುದು ಹೇಗೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿರುವಾಗ, ನಾವು ಬದಲಾಗುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂಬುದು ಅವರ ಅಭಿಪ್ರಾಯ. ‘ಇಂದು ತಂತ್ರಜ್ಞಾನ ಬಹಳ ಬೆಳೆದಿದೆ. ಏನೇ ಮಾಡಿದರೂ ಇನ್ನೇನೋ ಒಂದು ದಾರಿ ಹುಡುಕುತ್ತಾರೆ. ಹಾಗಾಗಿ ಫೈಟ್ ಮಾಡೋದು ಕಷ್ಟ. ಅದರ ಬದಲು ನಾವು ಬದಲಾಗಬೇಕು. ಪೈರಸಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು. ನಾವು ನೋಡಿದರೆ ತಾನೆ, ಪೈರಸಿ … Continue reading ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್ಕುಮಾರ್
Copy and paste this URL into your WordPress site to embed
Copy and paste this code into your site to embed