ಕಕ್ಕೇರಿ: ಹೆತ್ತ ತಾಯಿ, ಹೊತ್ತ ನಾಡನ್ನು ಎಂದೂ ಮರೆಯಬಾರದು ಎಂದು ಬಿಳಕಿ ಅವರೊಳ್ಳಿ ರುದ್ರ ಸ್ವಾಮಿ ಮಠ ಚನ್ನಬಸವ ದೇವರು ಹೇಳಿದರು.

ನೂತನ ಕರ್ನಾಟಕ ಯುವ ರಣಾ ವೇದಿಕೆ ಕಕ್ಕೇರಿ ಗ್ರಾಮ ಟಕ ಹಾಗೂ ನಾಮಲಕ ಉದ್ಘಾಟನಾ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಯುವ ರಣಾ ವೇದಿಕೆ ಅಧ್ಯ ಸುನೀಲ ಎಂ.ಎಸ್. ಮಾತನಾಡಿದರು. ಕಕ್ಕೇರಿ ಟಕದ ಅಧ್ಯ ಸುಲೇಮಾನ ಕೊಟುರ, ಉಪಾಧ್ಯ ರವಿ ದೊಡ್ಡಮನಿ, ಕಾರ್ಯದರ್ಶಿ ಸದ್ದಾಮ ಕೋಟುರ, ಕಾರ್ಯಾಧ್ಯ ನದೀಮ್ ಮುಲ್ಲಾ, ತಾಲೂಕಾಧ್ಯ ಪಾಂಡುರಂಗ ಗುಳನ್ನವರ, ತಾಲೂಕು ಉಪಾಧ್ಯ ಮನ್ಸೂರ್ ಕಕ್ಕೇರಿ, ಜಿಲ್ಲಾಧ್ಯ ಅಡಿವೆಪ್ಪ ಪಾಟೀಲ, ಅಯೇಶಾ ಪಠಾಣ, ಸಂಧ್ಯಾ ಕಲಾಲ, ಗ್ರಾಪಂ ಅಧ್ಯೆ ಕವಿತಾ ಹಂಚಿನಮನಿ, ಭಾಗ್ಯಲಕ್ಷಿ$್ಮ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯ ರಿಯಾಜ್ ಅಹ್ಮದ್ ಪಟೇಲ, ಪಿಕೆಪಿಎಸ್ ಅಧ್ಯ ಯಲ್ಲಪ್ಪ ಗುಪಿತ, ಭೀಮಪ್ಪ ಅಂಬೋಜಿ, ಐ.ಜಿ. ಸಂಪಗಾವಿ, ಪಿ.ಕೆ.ಫಿರೋಜಿ, ಉದ್ಯಮಿ ಅದಶ್ಯ ಅಂಚಿನಮನಿ, ಅಷ್ಪಾಕ್ ಪಟೇಲ, ರೈತ ಮುಖಂಡರಾದ ಕಿಶೋರ ಮಿಠಾರಿ, ರವಿ ಪಾಟೀಲ, ಯಶ್ವಂತ ದೊಡ್ಡಮನಿ, ನಿಸಾರ್ ಭಗವಾನ್ ಇತರರಿದ್ದರು.