ರಾಜ್ಯದಲ್ಲಿ ಓರ್ವ ಟೆಕ್ಕಿಯಿಂದ ಮೂವರಿಗೆ ಹರಡಿದ ಕೊರೊನಾ ವೈರಸ್​; ನಾವಿದ್ದೇವೆ ಹೆದರಬೇಡಿ ಎಂದು ಜನರಿಗೆ ಧೈರ್ಯ ತುಂಬಿದ ಡಾ. ಸುಧಾಕರ್​

ಬೆಂಗಳೂರು: ನಿನ್ನೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಟೆಕ್ಕಿಯೋರ್ವನಲ್ಲಿ ಕೊರೊನಾ ವೈರಸ್​ ಇರುವುದು ದೃಢಪಟ್ಟಿತ್ತು. ಇದು ರಾಜ್ಯದ ಮೊದಲ ಕೊರೊನಾ ಪ್ರಕರಣವಾಗಿತ್ತು. ಇಂದು ಆ ಸಂಖ್ಯೆ ನಾಲ್ಕಕ್ಕೆ ಏರಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಟ್ವೀಟ್ ಮೂಲಕ ರಾಜ್ಯದಲ್ಲಿ ನಾಲ್ವರಲ್ಲಿ ಕೊರೊನಾ ವೈರಸ್ ಇರುವುದನ್ನು ಟ್ವಿಟರ್​ ಮೂಲಕ ದೃಢಪಡಿಸಿದ್ದರು. ಅದರ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದು, ಕೊರೊನಾ ಪೀಡಿತರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಈ ವಿಷಯವನ್ನು ಗಂಭೀರವಾಗಿ … Continue reading ರಾಜ್ಯದಲ್ಲಿ ಓರ್ವ ಟೆಕ್ಕಿಯಿಂದ ಮೂವರಿಗೆ ಹರಡಿದ ಕೊರೊನಾ ವೈರಸ್​; ನಾವಿದ್ದೇವೆ ಹೆದರಬೇಡಿ ಎಂದು ಜನರಿಗೆ ಧೈರ್ಯ ತುಂಬಿದ ಡಾ. ಸುಧಾಕರ್​