‘ನಾವು ಸರ್ಟಿಫೈಡ್​ ಗೂಂಡಾಗಳು’ ಎಂದ ಶಿವಸೇನಾ ನಾಯಕ ಸಂಜಯ್​ ರಾವತ್​

ಮುಂಬೈ : ನಿನ್ನೆ ದಿನ ಮುಂಬೈನ ದಾದರ್​ ಪ್ರದೇಶದಲ್ಲಿರುವ ‘ಸೇನಾ ಭವನ’ದ ಬಳಿ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಜಟಾಪಟಿಯ ನಂತರ ಶಿವಸೇನಾ ಕಾರ್ಯಕರ್ತರು ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಜೆಪಿ ದೂಷಿಸಿದೆ. ಇದಕ್ಕೆ ಉತ್ತರ ನೀಡಿರುವ ಶಿವಸೇನಾ ನಾಯಕ ಸಂಜಯ್​ ರಾವತ್​, “ನಾವು ಗೂಂಡಾಗಳಾಗಿರುವ ಬಗ್ಗೆ ಯಾರೂ ನಮಗೆ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ, ನಾವು ಸರ್ಟಿಫೈಡ್​” ಅಂದಿದ್ದಾರೆ. “ಮರಾಠಿ ಹೆಮ್ಮೆ ಮತ್ತು ಹಿಂದುತ್ವದ ವಿಷಯಕ್ಕೆ ಬಂದಾಗ, ನಾವು ಸರ್ಟಿಫೈಡ್​ ಗೂಂಡಾಗಳು” ಎಂದಿರುವ ರೌತ್, ಪಕ್ಷದ ಕಛೇರಿಯು … Continue reading ‘ನಾವು ಸರ್ಟಿಫೈಡ್​ ಗೂಂಡಾಗಳು’ ಎಂದ ಶಿವಸೇನಾ ನಾಯಕ ಸಂಜಯ್​ ರಾವತ್​