ಭಾಷೆ,ಸಿನಿಮಾಕ್ಕೆ ನಾವೆಲ್ಲ ಒಟ್ಟುಗೂಡುತ್ತೇವೆ

blank

ರಾಯಚೂರು ಕನ್ನಡ ಭಾಷೆ ,ಸಿನಿಮಾ ಎಂದರೆ ನಾವೆಲ್ಲ ಒಟ್ಟುಗೂಡಿ ಕೆಲಸ ಮಾಡುತ್ತೇವೆ. ನಾವು ಬೆಂಬಲ ನೀಡಿಲ್ಲ ಎಂದು ಹೇಳುವುದು ಕಟುವಾದ ಹೇಳಿಕೆಯಾಗಿದೆಂದು ಸ್ಯಾಂಡಲ್‌ವುಡ್ ನಟಿ ನಿಶ್ವಿಕಾ ನಾಯ್ಡು ಹೇಳಿದರು.

ನಗರದಲ್ಲಿ ಶನಿವಾರ ‘ದಿ ಚೆನ್ನಯï ಶಾಪಿಂಗï ಮಾಲï’ನ ಉದ್ಘಾಟಗೆ ಆಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಚಲನಚಿತ್ರೋತ್ಸವಕ್ಕೆ ಸಾಕಷ್ಟು ನಟ,ನಟಿಯರು ಆಗಮಿಸದೆ ಇರುವುದರಿಂದ ಬೇಸರದಿಂದ ಡಿಸಿಎಂ ಅವರು ನಟ್ಟು ಬೋಲ್ಟï ಟೈಟï ಮಾಡುವೆ ಎಂದು ಹೇಳಿದ್ದಾರೆ ಹೊರತು ಯಾವುದೇ ಒಂದು ಉದ್ದೇಶದಿಂದ ಹೇಳಿದ್ದದು ಅಲ್ಲ .

ಎ¯್ಲÉÆÃ ಒಂದೆರಡು ಕಡೆ ನಮಗೆ ಆಗದೇ ಇz್ದÁಗ, ಅಲ್ಲಿ ಇರೋಕಾಗಿರಲ್ಲದ ಸಂದರ್ಭದಲ್ಲಿ ನಮ್ಮನ್ನ ಕ್ಷಮಿಸಬೇಕು. ಕಲಾವಿದರು ಕಾಣಿಸಿಕೊಂಡಷ್ಟು ಖುಷಿ , ಜನರ ಹತ್ತಿರ ಇದ್ದಷ್ಟು ನಮಗೆ ಖುಷಿ ನಾವ್ಯಾಕೆ ಮನೆಯಲ್ಲಿ ಕೂಡುತ್ತೇವೆ. ಡಿಸಿಎಂ ಅವರಿಗೆ ಮನಸ್ಸಿಗೆ ಬೇಜÁರಾಗಿದೆ ನಾವು, ಇಡೀ ಚಿತ್ರರಂಗ ಚಲನಚಿತ್ರೋತ್ಸವಕ್ಕೆ ಹೋಗದಿದ್ದಕ್ಕೆ ಕ್ಷಮೆ ಕೇಳುವೆ .

ನಮಗೆ ಆಹ್ವಾನ ಬಂದಿತ್ತು ಬೇರೆಕಡೆ ಚಿತ್ರೀಕರಣ ಇರುವುದರಿಂದ ಹೋಗಲು ಸಾಧ್ಯವಾಗಲಿಲ್ಲ. ಇದೆ ಮೊದಲ ಬಾರಿಗೆ ಚಲನಚಿತ್ರೋತ್ಸವಕ್ಕೆ ಬಹಳ ಜನ ಕಲಾವಿರದ ಬಂದಿಲ್ಲ. ಇವಾಗ ಆಗಿರುವುದನ್ನ ಚೇಂಜï ಮಾಡಲು ಆಗಲ್ಲ, ಮುಂದೆ ಇಂತ ತಪ್ಪಾಗದಂತೆ ನೋಡಿಕೊಳ್ಳಬಹುದು. ನಮ್ಮ ಗಡಿ ಭಾಷೆ ನೀರಿನ ವಿಚಾರಕ್ಕೆ ಎಲ್ಲಿಗೆ ಕರೆದರೂ ನಾವು ಮುಂದೆ ಇರುತ್ತೇವೆ ಎಂದರು.

 



Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…