ರಾಯಚೂರು ಕನ್ನಡ ಭಾಷೆ ,ಸಿನಿಮಾ ಎಂದರೆ ನಾವೆಲ್ಲ ಒಟ್ಟುಗೂಡಿ ಕೆಲಸ ಮಾಡುತ್ತೇವೆ. ನಾವು ಬೆಂಬಲ ನೀಡಿಲ್ಲ ಎಂದು ಹೇಳುವುದು ಕಟುವಾದ ಹೇಳಿಕೆಯಾಗಿದೆಂದು ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಹೇಳಿದರು.
ನಗರದಲ್ಲಿ ಶನಿವಾರ ‘ದಿ ಚೆನ್ನಯï ಶಾಪಿಂಗï ಮಾಲï’ನ ಉದ್ಘಾಟಗೆ ಆಗಮಿಸಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಚಲನಚಿತ್ರೋತ್ಸವಕ್ಕೆ ಸಾಕಷ್ಟು ನಟ,ನಟಿಯರು ಆಗಮಿಸದೆ ಇರುವುದರಿಂದ ಬೇಸರದಿಂದ ಡಿಸಿಎಂ ಅವರು ನಟ್ಟು ಬೋಲ್ಟï ಟೈಟï ಮಾಡುವೆ ಎಂದು ಹೇಳಿದ್ದಾರೆ ಹೊರತು ಯಾವುದೇ ಒಂದು ಉದ್ದೇಶದಿಂದ ಹೇಳಿದ್ದದು ಅಲ್ಲ .
ಎ¯್ಲÉÆÃ ಒಂದೆರಡು ಕಡೆ ನಮಗೆ ಆಗದೇ ಇz್ದÁಗ, ಅಲ್ಲಿ ಇರೋಕಾಗಿರಲ್ಲದ ಸಂದರ್ಭದಲ್ಲಿ ನಮ್ಮನ್ನ ಕ್ಷಮಿಸಬೇಕು. ಕಲಾವಿದರು ಕಾಣಿಸಿಕೊಂಡಷ್ಟು ಖುಷಿ , ಜನರ ಹತ್ತಿರ ಇದ್ದಷ್ಟು ನಮಗೆ ಖುಷಿ ನಾವ್ಯಾಕೆ ಮನೆಯಲ್ಲಿ ಕೂಡುತ್ತೇವೆ. ಡಿಸಿಎಂ ಅವರಿಗೆ ಮನಸ್ಸಿಗೆ ಬೇಜÁರಾಗಿದೆ ನಾವು, ಇಡೀ ಚಿತ್ರರಂಗ ಚಲನಚಿತ್ರೋತ್ಸವಕ್ಕೆ ಹೋಗದಿದ್ದಕ್ಕೆ ಕ್ಷಮೆ ಕೇಳುವೆ .
ನಮಗೆ ಆಹ್ವಾನ ಬಂದಿತ್ತು ಬೇರೆಕಡೆ ಚಿತ್ರೀಕರಣ ಇರುವುದರಿಂದ ಹೋಗಲು ಸಾಧ್ಯವಾಗಲಿಲ್ಲ. ಇದೆ ಮೊದಲ ಬಾರಿಗೆ ಚಲನಚಿತ್ರೋತ್ಸವಕ್ಕೆ ಬಹಳ ಜನ ಕಲಾವಿರದ ಬಂದಿಲ್ಲ. ಇವಾಗ ಆಗಿರುವುದನ್ನ ಚೇಂಜï ಮಾಡಲು ಆಗಲ್ಲ, ಮುಂದೆ ಇಂತ ತಪ್ಪಾಗದಂತೆ ನೋಡಿಕೊಳ್ಳಬಹುದು. ನಮ್ಮ ಗಡಿ ಭಾಷೆ ನೀರಿನ ವಿಚಾರಕ್ಕೆ ಎಲ್ಲಿಗೆ ಕರೆದರೂ ನಾವು ಮುಂದೆ ಇರುತ್ತೇವೆ ಎಂದರು.