ಮುಂಡ್ಕೂರಲ್ಲಿ ಬತ್ತಿದ ಜಲಮೂಲ

ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಜಲಮೂಲ ಬತ್ತುತ್ತಿದ್ದು ಎಲ್ಲೆಡೆ ನೀರಿನ ಸಮಸ್ಯೆ ಕಾಡುತ್ತಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. –ಹರಿಪ್ರಸಾದ್ ನಂದಳಿಕೆ ಕಾರ್ಕಳ ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಜಲಮೂಲ ಬತ್ತುತ್ತಿದ್ದು ನದಿ, ಬಾವಿ, ಕೊಳವೆ ಬಾವಿಗಳು ಬರಿದಾಗುತ್ತಿದೆ. 24*7 ನೀರು ಪೂರೈಕೆ ಮಾಡುತ್ತಿದ್ದ ಮುಂಡ್ಕೂರು ಗ್ರಾಪಂ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. ಉತ್ತಮ ಜಲ ಮೂಲವನ್ನು ಹೊಂದಿದ್ದು ಇಡೀ ಗ್ರಾಮಕ್ಕೆ ಸ್ವಜಲಧಾರ ಯೋಜನೆ ಮೂಲಕ ನೀರು ನೀಡುತ್ತಿದ್ದ ಮುಂಡ್ಕೂರು ಗ್ರಾಪಂ ಈ … Continue reading ಮುಂಡ್ಕೂರಲ್ಲಿ ಬತ್ತಿದ ಜಲಮೂಲ