ಪೆಟ್ರೋಲ್​ನಲ್ಲಿ ನೀರು ಪತ್ತೆ; ಸಮಸ್ಯೆ ಹೇಳಿದರೂ ‘ದೂರು ಕೊಡಿ’ ಎಂದ ಬಂಕ್​ ಮಾಲೀಕ!

ಚಿತ್ರದುರ್ಗ: ಪೆಟ್ರೋಲ್ ಬಂಕ್ ಟ್ಯಾಂಕಿಗೆ ಮಳೆ ನೀರು ಸೇರಿದ್ದು ಬೈಕ್ ಹಾಳಾದ ಆರೋಪ ಕೇಳಿ ಬಂದಿದೆ. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಸಿದ್ಧಾರೂಢ ಪೆಟ್ರೋಲಿಯಂ ಬಂಕ್​ನಲ್ಲಿ ಈ ಘಟನೆ ನಡೆದಿದ್ದು ಬೈಕ್ ಮಾಲೀಕನೋರ್ವ, ಜನರ ಮುಂದೆಯೇ ವಾಟರ್ ಫೈಂಡಿಂಗ್ ಟೆಸ್ಟ್​ ಮಾಡಿಸಿದ್ದಾನೆ. ಈ ಸಂದರ್ಭ ಆಫ್ರೀದ್ ಹಾಗೂ ಅಕ್ರಮ್ ಎನ್ನುವವರು, ಮಳೆ ನೀರು ಮಿಶ್ರಿತ ಪೆಟ್ರೋಲ್ ಹಾಕಿದ್ದಾರೆ ಎಂದು ಬಂಕ್ ಮಾಲೀಕರ ವಿರುದ್ಧ ಆರೋಪ ಮಾಡಿದ್ದಾರೆ. ಇವರಿಬ್ಬರೂ, ಚಿತ್ರದುರ್ಗ ಪಟ್ಟಣದ ಮಂಡಕ್ಕಿ ಭಟ್ಟಿ ಏರಿಯಾ ನಿವಾಸಿಗಳಾಗಿದ್ದು 6ನೇ … Continue reading ಪೆಟ್ರೋಲ್​ನಲ್ಲಿ ನೀರು ಪತ್ತೆ; ಸಮಸ್ಯೆ ಹೇಳಿದರೂ ‘ದೂರು ಕೊಡಿ’ ಎಂದ ಬಂಕ್​ ಮಾಲೀಕ!