ದಕ್ಷಿಣ ಸಿನಿಮಾದವನೆಂದು ಅವಮಾನಿಸಲಾಗಿತ್ತು: ಬಾಲಿವುಡ್ ಬಗೆಗಿನ ಕಹಿಸತ್ಯ ಬಿಚ್ಚಿಟ್ಟ ಸೂಪರ್ ಸ್ಟಾರ್ ಚಿರಂಜೀವಿ!
ಹೈದರಾಬಾದ್: ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ ಸಿನಿಮಾಗಳಷ್ಟೇ ಎಂದುಕೊಂಡಿದ್ದ ಕಾಲ ಈಗ ಬದಲಾಗಿದೆ. ಬಾಲಿವುಡ್ನ್ನು ಮೀರಿ ದಕ್ಷಿಣ ಭಾರತದ ಸಿನಿಮಾಗಳು ಇಂದು ವಿಶ್ವದಾದ್ಯಂತ ಬೆಳೆದು ನಿಂತಿದೆ. ಆದರೆ ಹಿಂದೆ ಹೀಗಿರಲಿಲ್ಲ. ದಕ್ಷಿಣ ಭಾರತದ ಸಿನಿಮಾಗಳೆಂದರೆ ಸಾಕು ಬಾಲಿವುಡ್ ಮಂದಿ ಮೂಗು ಮುರಿಯುತ್ತಿದ್ದ ಕಾಲವದು. ಆ ಸಮಯದಲ್ಲಿ ನಾನು ಕೂಡ ಅವಮಾನಕ್ಕೊಳಗಾಗಿದ್ದೆ ಎಂಬ ಕಹಿಸತ್ಯವನ್ನು ತೆಲುಗು ಖ್ಯಾತ ನಟ ಚಿರಂಜೀವಿ ಬಿಚ್ಚಿಟ್ಟಿದ್ದಾರೆ. 1988ರಲ್ಲಿ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ ವೇಳೆ ನನಗೆ ಅವಮಾನ ಮಾಡಲಾಗಿತ್ತು. ಸಿನಿಮಾದ ಎಲ್ಲಾ … Continue reading ದಕ್ಷಿಣ ಸಿನಿಮಾದವನೆಂದು ಅವಮಾನಿಸಲಾಗಿತ್ತು: ಬಾಲಿವುಡ್ ಬಗೆಗಿನ ಕಹಿಸತ್ಯ ಬಿಚ್ಚಿಟ್ಟ ಸೂಪರ್ ಸ್ಟಾರ್ ಚಿರಂಜೀವಿ!
Copy and paste this URL into your WordPress site to embed
Copy and paste this code into your site to embed