ದಕ್ಷಿಣ ಸಿನಿಮಾದವನೆಂದು ಅವಮಾನಿಸಲಾಗಿತ್ತು: ಬಾಲಿವುಡ್​​ ಬಗೆಗಿನ ಕಹಿಸತ್ಯ ಬಿಚ್ಚಿಟ್ಟ ಸೂಪರ್​ ಸ್ಟಾರ್​ ಚಿರಂಜೀವಿ!

ಹೈದರಾಬಾದ್​: ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್​ ಸಿನಿಮಾಗಳಷ್ಟೇ ಎಂದುಕೊಂಡಿದ್ದ ಕಾಲ ಈಗ ಬದಲಾಗಿದೆ. ಬಾಲಿವುಡ್​ನ್ನು ಮೀರಿ ದಕ್ಷಿಣ ಭಾರತದ ಸಿನಿಮಾಗಳು ಇಂದು ವಿಶ್ವದಾದ್ಯಂತ ಬೆಳೆದು ನಿಂತಿದೆ. ಆದರೆ ಹಿಂದೆ ಹೀಗಿರಲಿಲ್ಲ. ದಕ್ಷಿಣ ಭಾರತದ ಸಿನಿಮಾಗಳೆಂದರೆ ಸಾಕು ಬಾಲಿವುಡ್​ ಮಂದಿ ಮೂಗು ಮುರಿಯುತ್ತಿದ್ದ ಕಾಲವದು. ಆ ಸಮಯದಲ್ಲಿ ನಾನು ಕೂಡ ಅವಮಾನಕ್ಕೊಳಗಾಗಿದ್ದೆ ಎಂಬ ಕಹಿಸತ್ಯವನ್ನು ತೆಲುಗು ಖ್ಯಾತ ನಟ ಚಿರಂಜೀವಿ  ಬಿಚ್ಚಿಟ್ಟಿದ್ದಾರೆ. 1988ರಲ್ಲಿ  ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ತೆರಳಿದ ವೇಳೆ ನನಗೆ ಅವಮಾನ ಮಾಡಲಾಗಿತ್ತು. ಸಿನಿಮಾದ ಎಲ್ಲಾ … Continue reading ದಕ್ಷಿಣ ಸಿನಿಮಾದವನೆಂದು ಅವಮಾನಿಸಲಾಗಿತ್ತು: ಬಾಲಿವುಡ್​​ ಬಗೆಗಿನ ಕಹಿಸತ್ಯ ಬಿಚ್ಚಿಟ್ಟ ಸೂಪರ್​ ಸ್ಟಾರ್​ ಚಿರಂಜೀವಿ!