ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆ ಬಿದ್ದ ಕಾರು: ಇಬ್ಬರ ಮೃತದೇಹ ಪತ್ತೆ, ಮೂವರು ನಾಪತ್ತೆ!
ವಾರಂಗಲ್: ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆ ಬಿದ್ದು, ಕಾರಿನಲ್ಲಿದ್ದ ಐವರಲ್ಲಿ ಮೂವರು ಕೊಚ್ಚಿ ಹೋಗಿದ್ದರೆ, ಇಬ್ಬರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ. ವಾರಂಗಲ್ ಗ್ರಾಮಾಂತರ ಜಿಲ್ಲೆಯ ಪರ್ವತಗಿರಿ ವಲಯದ ಕೊಂಕಪಕ್ಕ ಉಪನಗರದ ಎಸ್ಸರಪ್ಪೆ ಕಾಲುವೆಗೆ ಕಾರು ಬಿದ್ದಿದೆ. ಚಾಲಕನ ಅತಿಯಾದ ವೇಗದಿಂದ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಮೃತಪಟ್ಟಿದ್ದರೆ, ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿರಿ: ಲಿಕ್ಕರ್ ಮಾಫಿಯಾ ಮಟ್ಟಹಾಕಲು ಹೋದ ಪೇದೆಯ ಹತ್ಯೆ, ಎಸ್ಐ ಸ್ಥಿತಿ … Continue reading ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆ ಬಿದ್ದ ಕಾರು: ಇಬ್ಬರ ಮೃತದೇಹ ಪತ್ತೆ, ಮೂವರು ನಾಪತ್ತೆ!
Copy and paste this URL into your WordPress site to embed
Copy and paste this code into your site to embed