ರೈತರು ಬೇಕಾಗಿದ್ದಾರಂತೆ…!

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಹೇಳುವಂತೆ ಪ್ರತಿ ಬಿಕ್ಕಟ್ಟಿನಲ್ಲೂ ಒಂದು ಅವಕಾಶವಿದೆ. ಕೋವಿಡ್ -19 ಲಾಕ್‌ಡೌನ್ ನಿಂದಾಗಿ ಬಹುತೇಕ ಕ್ಷೇತ್ರಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ನಿಜ, ಆದರೆ ಈ ಪರಿಸ್ಥಿತಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಿದ್ಧರಿರುವವರಿಗೆ ಸದ್ದಿಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಕಳೆದ ಹಲವಾರು ದಿನಗಳಿಂದ, ಸಾಮಾಜಿಕ ಜಾಲತಾಣಗಳಲ್ಲಿ ‘ಕೃಷಿಕರು ಬೇಕಾಗಿದ್ದಾರೆ’ ಎಂಬ ಬರಹವಿರುವ ಫೋಟೋಗಳು ಹರಿದಾಡುತ್ತಿವೆ. ಇದನ್ನೂ ಓದಿ: ರಾತ್ರಿ ಕರ್ಫ್ಯೂ ವೇಳೆ ಅಂತಾರಾಜ್ಯ ಬಸ್ ಸಂಚಾರ ತಡೆಯದಂತೆ ಕೇಂದ್ರ ಸೂಚನೆ ಸಾಮಾಜಿಕ ಜಾಲತಾಣದಲ್ಲಿ ‘ರೈತರು … Continue reading ರೈತರು ಬೇಕಾಗಿದ್ದಾರಂತೆ…!