ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!
ವಿಶಾಖಪಟ್ಟಣಂ: ಪಾಲಕರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಗಜುವಾಕಾ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಯ್ಯ ಕಾಲನಿಯಲ್ಲಿ ಡಿಸೆಂಬರ್ 18 (ಶುಕ್ರವಾರ) ರಂದು ನಡೆದಿದೆ. ಮೃತರನ್ನು ಬಿ. ಅವಿನಾಶ್ (33) ಮತ್ತು ಎಂ. ನಾಗಮಣಿ ಎಂದು ಗುರುತಿಸಲಾಗಿದೆ. ನಾಗಮಣಿ ವಿಧವೆಯಾಗಿದ್ದು, ಅಂಡಮಾನ್ನಲ್ಲಿ ನೆಲೆಸಿದ್ದ ಆಕೆಯ ಪತಿ ಇತ್ತೀಚೆಗಷ್ಟೇ ಸಾವಿಗೀಡಾಗಿದ್ದಾರೆ. ಗುರುವಾರವಷ್ಟೇ ಇಬ್ಬರು ರಕ್ಷಣೆ ಕೋರಿ ಕುಟುಂಬದ ವಿರುದ್ಧ ಪರವಾಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಬಳಿಕ ಪೊಲೀಸರು ಇಬ್ಬರ ಪಾಲಕರನ್ನು ಕರೆದು … Continue reading ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!
Copy and paste this URL into your WordPress site to embed
Copy and paste this code into your site to embed