ಎಂದೂ ನೀವಿಲ್ಲ ಎಂದುಕೊಂಡಿಲ್ಲ.. ಚಿಕ್ಕವನು ನಾನು.. ಕೈ ಹಿಡಿದು ಮುನ್ನಡೆಸಿ; ಅನಿರುದ್ಧ್
ಬೆಂಗಳೂರು: ಇಂದು(ಸೆ.18) ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನ. ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ ನಮ್ಮನ್ನಗಲಿ 9 ವರ್ಷ ಕಳೆದರೂ ಅವರ ನೆನಪು ಅಜರಾಮರ. ಅವರ ಅಳಿಯ ಅನರುದ್ದ್ ಸೇರಿದಂತೆ ಚಿತ್ರರಂಗದ ಕಲಾವಿದರು, ರಾಜಕಾರಣಿಗಳು, ಅಭಿಮಾನಿಗಳು ವಿಷ್ಣುದಾದಗೆ ಶುಭಕೋರಿದ್ದಾರೆ. ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಕುರಿತ ಪುಟ್ಟ ಮಾಹಿತಿ ಇಲ್ಲಿದೆ. ‘ಮಗನಾಗಿ, ಅವರ ಗುಣಗಳಿಗೆ ಅಭಿಮಾನಿಯಾಗಿ ಕೋಟಿ ನೆನಪುಗಳು.. ಅವರ ಸರಳತನ, ಅವರ ನಿಷ್ಕಲ್ಮಶ ಮನಸ್ಸು.. ಅವರ ಮುಗ್ಧತೆ.. ಅವರ ಔದಾರ್ಯ.. ಅವರ ಸಜ್ಜನಿಕೆ.. … Continue reading ಎಂದೂ ನೀವಿಲ್ಲ ಎಂದುಕೊಂಡಿಲ್ಲ.. ಚಿಕ್ಕವನು ನಾನು.. ಕೈ ಹಿಡಿದು ಮುನ್ನಡೆಸಿ; ಅನಿರುದ್ಧ್
Copy and paste this URL into your WordPress site to embed
Copy and paste this code into your site to embed