ಬಾಳೆಹಣ್ಣು ತಿಂದು ಕ್ರಿಕೆಟ್​ ದಂತಕಥೆಗೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದ ಸೆಹವಾಗ್​!

ಮುಂಬೈ: ಕ್ರಿಕೆಟ್​ ದಂತಕಥೆ, ಭಾರತ ರತ್ನ ಸಚಿನ್​ ತೆಂಡೂಲ್ಕರ್ ಅವರ ಜನ್ಮದಿನಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹವಾಗ್ ವಿಶೇಷ ರೀತಿಯಲ್ಲಿ ಶುಭಕೋರಿದ್ದಾರೆ. ಸೆಹವಾಗ್​ ಅಲ್ಲದೇ ಸುರೇಶ್ ರೈನಾ, ಹರ್ಭಜನ್​ ಸಿಂಗ್, ಯುವರಾಜ್​ ಸಿಂಗ್​ ಸೇರಿದಂತೆ ಕ್ರಿಕೆಟ್​ ದಿಗ್ಗಜರಿಂದ ಸಚಿನ್ ತೆಂಡೂಲ್ಕರ್ ಅವರಿಗೆ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಆದರೆ ಅತಿ ವಿಶಿಷ್ಟ ರೀತಿಯಲ್ಲಿ ವಿಶ್​ ಮಾಡುವ ಮೂಲಕ ಸೆಹವಾಗ್​ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಚಿನ್​​ ಅವರೇ ನಿಮಗೆ ಜನ್ಮ ದಿನದ ಶುಭಾಷಯಗಳು, ಪ್ರಪಂಚದ ಎಲ್ಲಾ ಸಂತೋಷವೂ ನಿಮಗೆ ಸಿಗಲಿ … Continue reading ಬಾಳೆಹಣ್ಣು ತಿಂದು ಕ್ರಿಕೆಟ್​ ದಂತಕಥೆಗೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದ ಸೆಹವಾಗ್​!