ವಿಜಯವಾಣಿವಿಜಯವಾಣಿ
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
Font ResizerAa
ವಿಜಯವಾಣಿವಿಜಯವಾಣಿ
Font ResizerAa
  • ನ್ಯೂಸ್
  • ಕೇಂದ್ರ ಬಜೆಟ್
  • ಜಿಲ್ಲೆ
  • ವಾಣಿಜ್ಯ
  • ಸಿನಿಮಾ
  • ಕ್ರೀಡೆ
  • ಲೈಫ್‌ಸ್ಟೈಲ್
  • Face 2 Face
  • ಜ್ಯೋತಿಷ್ಯ
  • ಅಂಕಣ
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Follow US

ವಿಪ ಸದಸ್ಯರನ್ನಾಗಿ ಅಶೋಕ ಚಂದರಗಿ ಆಯ್ಕೆ ಮಾಡಿ

  • 24/06/2020
  • 4:43 pm
blank
SHARE

ಬೆಳಗಾವಿ: ಕನ್ನಡಪರ ಹೋರಾಟಗಾರ, ಸಾಹಿತಿ ಅಶೋಕ ಚಂದರಗಿ ಅವರನ್ನು ಕರ್ನಾಟಕ ವಿಧಾನ ಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಬೆಳಗಾವಿ ಸಿರಿಗನ್ನಡ ರಾಷ್ಟ್ರಿಯ ಪ್ರತಿಷ್ಠಾನ ಸದಸ್ಯರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಅಶೋಕ ಚಂದರಗಿ ಅವರು ಬೆಳಗಾವಿ ಹಾಗೂ ಗಡಿ ಭಾಗದಲ್ಲಿ 35 ವರ್ಷಗಳಿಂದ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕನ್ನಡ ಸೇವೆ, ಸಾಮಾಜಿಕ ಕಾಳಜಿ ಗಮನಿಸಿ ಸರ್ಕಾರ ವಿಧಾನ ಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು.

ಈ ಮೂಲಕ ಗಡಿ ಭಾಗದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹಾಗೂ ವಿರೋಧ ಪಕ್ಷಗಳ ನಾಯಕರಿಗೂ ಮನವಿ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ, ಸಂಚಾಲಕ ಶ್ರೀಶೈಲ ಕುಪಾಟಿ, ಜಿ.ಎಸ್. ಸೋನಾರ ತಿಳಿಸಿದ್ದಾರೆ.

TAGGED:Account StateAshokaChandaragiFoundationMembermembersMinisterNationRailwaysRequestselectshopSirigannadaVipaಅಂಗಡಿಗೆಅಶೋಕಆಯ್ಕೆ ಮಾಡಿಖಾತೆ ರಾಜ್ಯಚಂದರಗಿಪ್ರತಿಷ್ಠಾನಮನವಿರಾಷ್ಟ್ರಿಯರೈಲ್ವೆವಿಪಸಚಿವಸದಸ್ಯರನ್ನಾಗಿಸದಸ್ಯರಿಂದಸಿರಿಗನ್ನಡ
Share This Article
Facebook Twitter Copy Link Print
What do you think?
Love0
Joy0
Surprise0
Sad0
Happy0

You Might Also Like

ಯುವ ವೈದ್ಯರಿಗೆ ವಿಚಾರ ಸಂಕಿರಣ ಸಹಕಾರಿ
ಬೆಳಗಾವಿ

ಯುವ ವೈದ್ಯರಿಗೆ ವಿಚಾರ ಸಂಕಿರಣ ಸಹಕಾರಿ

07/07/2025 9:19 PM
ಕರ್ಣನಂತೆ ಬಾಳಿ ಬದುಕಿದ್ದ ನರಸೋಜಿರಾವ ಶಿಂಧೆ
ಬೆಳಗಾವಿ

ಕರ್ಣನಂತೆ ಬಾಳಿ ಬದುಕಿದ್ದ ನರಸೋಜಿರಾವ ಶಿಂಧೆ

07/07/2025 9:19 PM
ಪ್ರತಿ ಗ್ರಾಮಗಳಲ್ಲೂ ಮಹಿಳಾ ಸಭೆ ನಡೆಯಲಿ
ಬೆಳಗಾವಿ

ಪ್ರತಿ ಗ್ರಾಮಗಳಲ್ಲೂ ಮಹಿಳಾ ಸಭೆ ನಡೆಯಲಿ

07/07/2025 9:08 PM
ಪಠ್ಯೇತರ ಚಟುವಟಿಕೆ ಮಕ್ಕಳಿಗೆ ಸಹಾಯಕ
ಬೆಳಗಾವಿ

ಪಠ್ಯೇತರ ಚಟುವಟಿಕೆ ಮಕ್ಕಳಿಗೆ ಸಹಾಯಕ

07/07/2025 9:02 PM
Previous Next
ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

Health Tips

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…

Previous Next
  • Today's Top News
  • Featured News
  • Entertainment
  • Sports
  • Sitemap
ವಿಜಯವಾಣಿವಿಜಯವಾಣಿ
Welcome Back!

Sign in to your account

Username or Email Address
Password

Lost your password?