ಕಪ್​ ಮಿಸ್​ ಆಗಿದ್ದಕ್ಕೂ ಬಳೆಗೂ ಸಂಬಂಧ ಇಲ್ಲ.. ಮಹಿಳೆಯರನ್ನು ದುರ್ಬಲರು ಎನ್ನುವ ಮುಟ್ಟಾಳ ನಾನಲ್ಲ ಎಂದ್ರು ವಿನಯ್​

ಬೆಂಗಳೂರು: ಬಿಗ್​ಬಾಸ್​​ ಸ್ಪರ್ಧಿ ವಿನಯ್​ ಗೌಡಾ ನಾನು ಕೈಗೆ ಬಳೆ ಹಾಕಿಕೊಂಡಿಲ್ಲ ಎಂದು ಎದುರಾಳಿ ಸ್ಪರ್ಧಿಗೆ ಹೇಳಿದ್ದ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕುರಿತಾಗಿ ವಿನಯ್​ ನಂತ್ರ ಕ್ಷಮೆ ಕೂಡಾ ಕೇಳಿದ್ದರು. ಈ ವಿಚಾರವಾಗಿ ವಿನಯ್​ ಗೌಡಾ ಮತ್ತೆ ಮಾತನಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಖಾಸಗಿವಾಹಿನಿ ಸಂದರ್ಶನದಲ್ಲಿ ಮಾತನಾಡಿದ ವಿನಯ್​ ಗೌಡಾ, ‘ಮಹಿಳೆಯರ ಭಾವನೆಗೆ ನೋವು ತರಬೇಕು ಎಂಬ ಉದ್ದೇಶದಿಂದ ಬಳೆ ಎಂಬ ಪದವನ್ನು ನಾನು ಬಳಕೆ ಮಾಡಿಲ್ಲ. ಹೆಣ್ಣುಮಕ್ಕಳಿಗೆ ನನಗಿಂತ ಹೆಚ್ಚು ಗೌರವ … Continue reading ಕಪ್​ ಮಿಸ್​ ಆಗಿದ್ದಕ್ಕೂ ಬಳೆಗೂ ಸಂಬಂಧ ಇಲ್ಲ.. ಮಹಿಳೆಯರನ್ನು ದುರ್ಬಲರು ಎನ್ನುವ ಮುಟ್ಟಾಳ ನಾನಲ್ಲ ಎಂದ್ರು ವಿನಯ್​