ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನಾಳ ಹಾಗೂ ಶಾವಂತಗೇರಾ ಗ್ರಾಪಂಗಳಿಗೆ ಅಽಕಾರಿಗಳು ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ವಿ-Àಲರಾಗಿದ್ದಾರೆ ಎಂದು ಆರೋಪಿಸಿ ಹೇಮನಾಳ ಹಾಗೂ ಶಾವಂತಗೇರಾ ಗ್ರಾ.ಪಂ.ಚುನಾವಣಾ ಬಹೀಷ್ಕಾರ ಹೋರಾಟ ಸಮಿತಿಯ ಮುಖಂಡರು ಸೋಮವಾರ ಜಿಲ್ಲಾಽಕಾರಿ ನಿತೀಶ್ ಕೆ. ಅವರಿಗೆ ಮನವಿ ಸಲ್ಲಿಸಿದರು.
ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯ ಹೇಮನಾಳ ಹಾಗೂ ಶಾವಂತಗೇರಾ ಗ್ರಾಮ ಪಂಚಾಯತಿಗಳ ಅಽಕಾರಿಗಳ ವಿಕೇಂದ್ರೀಕರಣದ ನಿಮಿತ್ಯ ಅತೀ ತೀವ್ರ ಗತಿಯಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ನೂತನ ಗ್ರಾಮ ಪಂಚಾಯತಿ ರಚನೆ ನಮ್ಮ ೧೩ ಗ್ರಾಮಗಳಿಗೆ ಶಾಪವಾಗಿ ಪರಿಗಣಿಸಿ ಸಂಬAಧಪಟ್ಟ ಅಽಕಾರಿಗಳ ನಿರ್ಲಕ್ಷ್ಯತನದಿಂದ ಗ್ರಾಮಗಳ ಜನರು ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಮಹಿಳೆಯ ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ವಂಚಿರಾಗಿ ಅಂಧಕಾರದಲ್ಲಿ ದಿನ ದೂಡುವುದನ್ನು ಈ ಸಮಿತಿ ಬಲವಾಗಿ ಖಂಡಿಸುತ್ತದೆ.
ಎರಡು ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯದಿರುವುದು ಪ್ರಜÁಪ್ರಭುತ್ವದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಇದನ್ನು ನಾವು ಬಲವಾಗಿ ಖಂಡಿಸಿದರು. ೧೨ ವರ್ಷಗಳಿಂದ ೧೩ ಗ್ರಾಮಗಳ ಜನರು, ಮಹಿಳೆಯರು,ಮಕ್ಕಳು ಮೂಲಭೂತ ಸೌಕರ್ಯ ಕಾಣದೇ ಅಽಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಜನ ರೋಗರುಜನಿಗಳಿಗೆ ಬಲಿಯಾಗುತ್ತಿz್ದÁರೆ ಉದ್ಯೋಗ ಖಾತ್ರಿ ಹಾಗೂ ೧೫ನೇ ಹಣಕಾಸಿನ ಯೋಜನೆಯ ಕೆಲಸವಿಲ್ಲದೇ ಜನರು ಗುಳೆ ಹೋರಟಿz್ದÁರೆ ನಾವು ಇಂತಃ ಗ್ರಾಮಗಳಲ್ಲಿ ಹುಟ್ಟಿದ್ದೇ ತಪ್ಪು ಎನ್ನುತ್ತಾ ಪ್ರಜೆಗಳು ರೋಷಿ ಹೋಗಿz್ದÁರೆ ಆದರೆ ಮೂಲಭೂತ ಸೌಲಭ್ಯಗಳು ನೀಡದಿದ್ದಾರೆ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಬಹೀಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶರಣಗೌಡ ಮದರಕಲï,ರಾಜಶೇಖರ ಪಾಟೀಲï,ತಮ್ಮಣ್ಣ ವಕೀಲರು,ಶರಣಪ್ಪ, ನೀಲಪ್ಪಗೌಡ, ಶಾಂತಕುಮಾರ ಹೊನ್ನಟಗಿ ,ನಾಗರಾಜ,ಉಸ್ಮಾನಸಾಬï,ರಂಗಪ್ಪ ನಾಯಕ, ರಾಚಣ್ಣ ನಾಯಕ ಸೇರಿ ಅನೇಕರು ಇದ್ದರು.