ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಗ್ರಾಮಸ್ಥರ ಮನವಿ

blank

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನಾಳ ಹಾಗೂ ಶಾವಂತಗೇರಾ ಗ್ರಾಪಂಗಳಿಗೆ ಅಽಕಾರಿಗಳು ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ವಿ-Àಲರಾಗಿದ್ದಾರೆ ಎಂದು ಆರೋಪಿಸಿ ಹೇಮನಾಳ ಹಾಗೂ ಶಾವಂತಗೇರಾ ಗ್ರಾ.ಪಂ.ಚುನಾವಣಾ ಬಹೀಷ್ಕಾರ ಹೋರಾಟ ಸಮಿತಿಯ ಮುಖಂಡರು ಸೋಮವಾರ ಜಿಲ್ಲಾಽಕಾರಿ ನಿತೀಶ್ ಕೆ. ಅವರಿಗೆ ಮನವಿ ಸಲ್ಲಿಸಿದರು.

ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯ ಹೇಮನಾಳ ಹಾಗೂ ಶಾವಂತಗೇರಾ ಗ್ರಾಮ ಪಂಚಾಯತಿಗಳ ಅಽಕಾರಿಗಳ ವಿಕೇಂದ್ರೀಕರಣದ ನಿಮಿತ್ಯ ಅತೀ ತೀವ್ರ ಗತಿಯಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ನೂತನ ಗ್ರಾಮ ಪಂಚಾಯತಿ ರಚನೆ ನಮ್ಮ ೧೩ ಗ್ರಾಮಗಳಿಗೆ ಶಾಪವಾಗಿ ಪರಿಗಣಿಸಿ ಸಂಬAಧಪಟ್ಟ ಅಽಕಾರಿಗಳ ನಿರ್ಲಕ್ಷ್ಯತನದಿಂದ ಗ್ರಾಮಗಳ ಜನರು ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಮಹಿಳೆಯ ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ವಂಚಿರಾಗಿ ಅಂಧಕಾರದಲ್ಲಿ ದಿನ ದೂಡುವುದನ್ನು ಈ ಸಮಿತಿ ಬಲವಾಗಿ ಖಂಡಿಸುತ್ತದೆ.

ಎರಡು ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯದಿರುವುದು ಪ್ರಜÁಪ್ರಭುತ್ವದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಇದನ್ನು ನಾವು ಬಲವಾಗಿ ಖಂಡಿಸಿದರು. ೧೨ ವರ್ಷಗಳಿಂದ ೧೩ ಗ್ರಾಮಗಳ ಜನರು, ಮಹಿಳೆಯರು,ಮಕ್ಕಳು ಮೂಲಭೂತ ಸೌಕರ್ಯ ಕಾಣದೇ ಅಽಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಜನ ರೋಗರುಜನಿಗಳಿಗೆ ಬಲಿಯಾಗುತ್ತಿz್ದÁರೆ ಉದ್ಯೋಗ ಖಾತ್ರಿ ಹಾಗೂ ೧೫ನೇ ಹಣಕಾಸಿನ ಯೋಜನೆಯ ಕೆಲಸವಿಲ್ಲದೇ ಜನರು ಗುಳೆ ಹೋರಟಿz್ದÁರೆ ನಾವು ಇಂತಃ ಗ್ರಾಮಗಳಲ್ಲಿ ಹುಟ್ಟಿದ್ದೇ ತಪ್ಪು ಎನ್ನುತ್ತಾ ಪ್ರಜೆಗಳು ರೋಷಿ ಹೋಗಿz್ದÁರೆ ಆದರೆ ಮೂಲಭೂತ ಸೌಲಭ್ಯಗಳು ನೀಡದಿದ್ದಾರೆ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಬಹೀಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶರಣಗೌಡ ಮದರಕಲï,ರಾಜಶೇಖರ ಪಾಟೀಲï,ತಮ್ಮಣ್ಣ ವಕೀಲರು,ಶರಣಪ್ಪ, ನೀಲಪ್ಪಗೌಡ, ಶಾಂತಕುಮಾರ ಹೊನ್ನಟಗಿ ,ನಾಗರಾಜ,ಉಸ್ಮಾನಸಾಬï,ರಂಗಪ್ಪ ನಾಯಕ, ರಾಚಣ್ಣ ನಾಯಕ ಸೇರಿ ಅನೇಕರು ಇದ್ದರು.

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…