‘ಶಿರಾ ಧರ್ಮಯುದ್ಧಕ್ಕೆ ಪಂಚಪಾಂಡವರು…ಸಾರಥ್ಯಕ್ಕೆ ಕೃಷ್ಣ..’: ನಳೀನ್ ಕುಮಾರ್ ಕಟೀಲ್
ತುಮಕೂರು: ಶಿರಾ ಧರ್ಮಯುದ್ಧಕ್ಕೆ ನಾವು ಪಂಚಪಾಂಡವರನ್ನು ಕಳಿಸಿಕೊಟ್ಟಿದ್ದೇವೆ. ಅವರ ಸಾರಥ್ಯವಹಿಸಲು ಒಬ್ಬ ಕೃಷ್ಣನನ್ನೂ ಕಳಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಇಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎಂ. ರಾಜೇಶ್ಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ನಳೀನ್ ಕುಮಾರ್, ಶಿರಾಕ್ಕೆ ಅರ್ಜುನನಾಗಿ ವಿಜಯೇಂದ್ರ, ಭೀಮನಾಗಿ ಪ್ರತಾಪ್ ಸಿಂಹ ಇದ್ದಾರೆ. ಧರ್ಮರಾಯನಾಗಿ ಸುರೇಶ್ ಗೌಡ, ನಕುಲ-ಸಹದೇವರಾಗಿ ರವಿಕುಮಾರ್, ನಾರಾಯಣ ಸ್ವಾಮಿ ಇದ್ದಾರೆ. ಇವರೆಲ್ಲರ ಸಾರಥ್ಯ ವಹಿಸಲು ಕೃಷ್ಣನಾಗಿ ಡಿಸಿಎಂ ಗೋವಿಂದ ಕಾರಜೋಳರನ್ನು ಕಳಿಸಿದ್ದೇವೆ ಎಂದರು. … Continue reading ‘ಶಿರಾ ಧರ್ಮಯುದ್ಧಕ್ಕೆ ಪಂಚಪಾಂಡವರು…ಸಾರಥ್ಯಕ್ಕೆ ಕೃಷ್ಣ..’: ನಳೀನ್ ಕುಮಾರ್ ಕಟೀಲ್
Copy and paste this URL into your WordPress site to embed
Copy and paste this code into your site to embed