ಹರೀಶ್ ಬೇಲೂರು ಬೆಂಗಳೂರು/ಮಂಜುನಾಥ ಕೋಳಿಗುಡ್ಡ ಬೆಳಗಾವಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯ ಪಡಿತರ ಸೋರಿಕೆ ಬಗ್ಗೆ ವಿಜಯವಾಣಿ ಮುಖಪುಟದಲ್ಲಿ ‘ಬಡವರ ಅನ್ನಕ್ಕೆ ಕಳ್ಳರ ಕನ್ನ’ ವಿಶೇಷ ವರದಿ ಆಹಾರ ಇಲಾಖೆಯ ಕಣ್ತೆರೆಸಿದೆ. ರಾಜ್ಯಾದ್ಯಂತ ಗೋದಾಮು, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಣೆಯಾಗದೆ ಸಂಗ್ರಹವಿರುವ ಆಹಾರ ಧಾನ್ಯಗಳ ಮಾಹಿತಿ ನೀಡುವಂತೆ ಇಲಾಖೆ ಆದೇಶಿಸಿದೆ. ಏತನ್ಮಧ್ಯೆ ಬರೀ 6 ತಿಂಗಳಲ್ಲಿ ಕಾಳಸಂತೆಯಲ್ಲಿ ಮಾರಾಟಕ್ಕೆ ರೆಡಿಯಾಗಿದ್ದ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ಪಡಿತರ ಜಪ್ತಿಯಾಗಿರುವ ವಿಚಾರ ಬಹಿರಂಗವಾಗಿದೆ. ಬಡವರ … Continue reading ಕಾಳಸಂತೇಲಿ ಬಡವರ ಅಕ್ಕಿ
Copy and paste this URL into your WordPress site to embed
Copy and paste this code into your site to embed