ಬ್ಲ್ಯಾಕ್ಮೇಲ್ ಮಾಹಿತಿ ಕೊಟ್ರೆ ಪ್ರಶಂಸನಾ ಪತ್ರ: ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್
ಭ್ರಷ್ಟಾಚಾರದಲ್ಲಿ ಸಿಕ್ಕಿಬೀಳುವ, ಕರ್ತವ್ಯಲೋಪ ಎಸಗುವ, ಜವಾಬ್ದಾರಿ ನಿರ್ಲಕ್ಷಿಸುವ ಅಧಿಕಾರಿ, ಸಿಬ್ಬಂದಿಗೆ ಶಿಕ್ಷೆ ಏನು? ಲೋಕಾಯುಕ್ತ ಹೆಸರೇಳಿಕೊಂಡು ಬ್ಲಾ್ಯಕ್ವೆುೕಲ್ ಮಾಡುವವರ ವಿಚಾರದಲ್ಲಿ ಜನರೇನು ಮಾಡಬೇಕು? ಲೋಕಾಯುಕ್ತಕ್ಕೆ ಎಂತಹ ದೂರನ್ನು ಹೇಗೆ ಸಲ್ಲಿಸಬಹುದು ಹಾಗೂ ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಬಗ್ಗೆ ‘ವಿಜಯವಾಣಿ’ ಸಂವಾದದಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ವಿಸõತವಾಗಿ ಹಂಚಿಕೊಂಡಿದ್ದಾರೆ. ಬೆಂಗಳೂರು: ಅಡಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ. ಆದರೆ, ಶಿಕ್ಷೆ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಲೋಕಾಯುಕ್ತ ಸಂಸ್ಥೆಯ ಬಗ್ಗೆ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಭಯ ಇದೆ. … Continue reading ಬ್ಲ್ಯಾಕ್ಮೇಲ್ ಮಾಹಿತಿ ಕೊಟ್ರೆ ಪ್ರಶಂಸನಾ ಪತ್ರ: ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್
Copy and paste this URL into your WordPress site to embed
Copy and paste this code into your site to embed