ಸರ್ಕಾರಿ ಕಚೇರಿ ಪಿರಿಪಿರಿ; ವಿಜಯವಾಣಿ ರಿಯಾಲಿಟಿ ಚೆಕ್
| ಸತೀಶ್ ಕಂದಗಲ್ಪುರ ಬೆಂಗಳೂರು ಕುಳಿತುಕೊಳ್ಳುವುದಕ್ಕೆ ಕುರ್ಚಿ ಇಲ್ಲ, ಕುಡಿಯಲು ನೀರಿಲ್ಲ, ಶೌಚಗೃಹವಂತೂ ಇಲ್ಲವೇ ಇಲ್ಲ. ಕೈ ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ಇಟ್ಟಿಲ್ಲ. ಹೋಗಲಿ ಕೆಲಸವನ್ನಾದರೂ ಮಾಡಿಸಿಕೊಳ್ಳೋಣ ಎಂದರೆ ಅಧಿಕಾರಿಗಳೇ ಕೈಗೆ ಸಿಗುತ್ತಿಲ್ಲ. ಕರೊನೋತ್ತರ ಕಾಲದಲ್ಲಿ ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸರ್ವೆಸಾಮಾನ್ಯವಾಗಿರುವ ಸ್ಥಿತಿ ಇದು! ರಾಜ್ಯದಲ್ಲಿ ಕರೊನಾ ಸೋಂಕು ಪ್ರಕರಣ ಇಳಿಮುಖವಾಗಿ ಕಾಲೇಜು, ಚಿತ್ರಮಂದಿರ, ಸಾರಿಗೆ ವ್ಯವಸ್ಥೆ, ಶಾಪಿಂಗ್ ಮಾಲ್ ಸಹಿತ ಅನೇಕ ಚಟುವಟಿಕೆಗಳು ಮರು ಆರಂಭಗೊಂಡು ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ ಸರ್ಕಾರಿ ಕಚೇರಿಗಳು ಮಾತ್ರ … Continue reading ಸರ್ಕಾರಿ ಕಚೇರಿ ಪಿರಿಪಿರಿ; ವಿಜಯವಾಣಿ ರಿಯಾಲಿಟಿ ಚೆಕ್
Copy and paste this URL into your WordPress site to embed
Copy and paste this code into your site to embed