ಎಜುಕೇಷನ್ ಎಕ್ಸ್ಪೋ ಇಂದಿನಿಂದ: ಜಯನಗರ 5ನೇ ಬ್ಲಾಕ್ನ ಶಾಲಿನಿ ಮೈದಾನದಲ್ಲಿ ಆಯೋಜನೆ, ರಾಮಲಿಂಗಾ ರೆಡ್ಡಿ ಚಾಲನೆ
ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಆಯೋಜಿಸಿರುವ ‘ಏಜುಕೇಷನ್ ಎಕ್ಸ್ಪೋ’ ಶನಿವಾರ ಮತ್ತು ಭಾನುವಾರ (ಮೇ 27, 28) ನಡೆಯಲಿದೆ. ಈ ಬಾರಿಯ ಎಕ್ಸ್ಪೋದಲ್ಲಿ ನವೋದ್ಯಮಕ್ಕೆ ವೇದಿಕೆ ಕಲ್ಪಿಸುತ್ತಿರುವುದು ವಿಶೇಷ. ವಿನೂತನವಾದ ಐಡಿಯಾಗಳನ್ನು ಪ್ರದರ್ಶಿಸಿದವರಿಗೆ ನಗದು ಬಹುಮಾನವೂ ಸಿಗಲಿದೆ. ಜಯನಗರ ಬ್ಲಾಕ್ನಲ್ಲಿರುವ ಶಾಲಿನಿ ಮೈದಾನದಲ್ಲಿ ಎಕ್ಸ್ಪೋ ನಡೆಯಲಿದ್ದು, ಸಚಿವ ರಾಮಲಿಂಗಾರೆಡ್ಡಿ ಹಾಗೂ ಚಿತ್ರನಟಿ ಮೇಘಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಕೆ. ರಾಮಮೂರ್ತಿ ಉಪಸ್ಥಿತರಿರುವರು. ಉತ್ತಮ ಐಡಿಯಾಗಳು ಹೊರಬಂದರೆ ‘ರಾಮಯ್ಯ ಎವೊಲ್ಯೂಟ್ ಫೌಂಡೇಷನ್” ವತಿಯಿಂದ ಸ್ಟಾರ್ಟಪ್ ಆರಂಭಿಸಲು … Continue reading ಎಜುಕೇಷನ್ ಎಕ್ಸ್ಪೋ ಇಂದಿನಿಂದ: ಜಯನಗರ 5ನೇ ಬ್ಲಾಕ್ನ ಶಾಲಿನಿ ಮೈದಾನದಲ್ಲಿ ಆಯೋಜನೆ, ರಾಮಲಿಂಗಾ ರೆಡ್ಡಿ ಚಾಲನೆ
Copy and paste this URL into your WordPress site to embed
Copy and paste this code into your site to embed