ಇಂಚಲದಲ್ಲಿ ಮಲ್ಲೂರ ಮನೆತನದ ಶಿಕ್ಷಣ ಕ್ರಾಂತಿ: ಸಾಧಕ ಡಿ.ಬಿ. ಮಲ್ಲೂರಗೆ ‘ವಿಜಯರತ್ನ’ ಪುರಸ್ಕಾರ

ಮನೆಗೊಬ್ಬ ಸೈನಿಕ, ಶಿಕ್ಷಕನ್ನು ಸೃಷ್ಟಿಸುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಉತ್ತರ ಕರ್ನಾಟಕದ ಇಂಚಲ ಗ್ರಾಮ. ಈ ಗ್ರಾಮದಲ್ಲಿ ಶಿಕ್ಷಣ ಕಾಂತ್ರಿಯನ್ನೇ ಮಾಡಿದೆ ಮಲ್ಲೂರ ಕುಟುಂಬ. ತಂದೆ-ಗುರುವಿನ ಮಾರ್ಗದಲ್ಲೇ ಸಾಗಿ ಮಹತ್ತರ ಸಾಧನೆ ಮಾಡಿದ ದೊಡ್ಡನಾಯಕ ಭರಮನಾಯಕ (ಡಿ.ಬಿ.) ಮಲ್ಲೂರ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿ ವಾಹಿನಿಯ ಪ್ರತಿಷ್ಠಿತ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಚಿತ್ರನಟ ರಮೇಶ್​ ಅರವಿಂದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continue reading ಇಂಚಲದಲ್ಲಿ ಮಲ್ಲೂರ ಮನೆತನದ ಶಿಕ್ಷಣ ಕ್ರಾಂತಿ: ಸಾಧಕ ಡಿ.ಬಿ. ಮಲ್ಲೂರಗೆ ‘ವಿಜಯರತ್ನ’ ಪುರಸ್ಕಾರ