ದಾಸೋಹ ಜೀವಿ ಕೊಳ್ಳುರ್ಗೆ ವಿಜಯರತ್ನ ಗರಿ; ವಿಜಯವಾಣಿ, ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಫಿಲಾಂತ್ರಾಪಿಸ್ಟ್ (ಕೊಡುಗೈ ದಾನಿ), ಸದಾ ಜನಪರ ಹಾಗೂ ಜೀವಪರ ಕಾಳಜಿಯೊಂದಿಗೆ ಸಮಾಜೋಧಾರ್ಮಿಕ ಸೇವೆಯಲ್ಲಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಬಿಜೆಪಿ ಮುಖಂಡ, ಶರಣ ಜೀವಿ ಗುರುನಾಥ ಕೊಳ್ಳುರ್ ಅವರು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ವಿಜಯರತ್ನ-2022 ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಳ್ಳುರ್ ಅವರು ನಿರಂತರ ಮಾಡುತ್ತಿರುವ ಸಮಾಜಮುಖಿ ಸೇವಾ ಚಟುವಟಿಕೆ ಗುರುತಿಸಿ ವಿಜಯರತ್ನ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೊಳ್ಳುರ್ ಸೇರಿ 42 … Continue reading ದಾಸೋಹ ಜೀವಿ ಕೊಳ್ಳುರ್ಗೆ ವಿಜಯರತ್ನ ಗರಿ; ವಿಜಯವಾಣಿ, ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ
Copy and paste this URL into your WordPress site to embed
Copy and paste this code into your site to embed