ರಾಜ್ಯದ 31ನೇ ಜಿಲ್ಲೆ ವಿಜಯನಗರ ಇಂದು ಅಧಿಕೃತ ಮುದ್ರೆ; ನನಸಾದ ದಶಕಗಳ ಕನಸು, ಸಿಎಂ ಅವರಿಂದ ಚಾಲನೆ..
| ಪ್ರಭು ಹಂಪಾಪಟ್ಟಣ ಹೊಸಪೇಟೆ ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಜನರ ದಶಕಗಳ ಹೋರಾಟ ಫಲವಾಗಿ ರಾಜ್ಯದ 31ನೇ ಜಿಲ್ಲೆಯಾಗಿ ಘೊಷಣೆಯಾಗಿರುವ ವಿಜಯನಗರ ಜಿಲ್ಲೆಗೆ ಅ.2ರ ಗಾಂಧಿ ಜಯಂತಿಯಂದು ಅಧಿಕೃತ ಮುದ್ರೆ ಬೀಳಲಿದೆ. ಹೊಸಪೇಟೆ ನಗರವನ್ನು ಕೇಂದ್ರಸ್ಥಾನವನ್ನಾಗಿಸಿ ವಿಜಯನಗರ ಜಿಲ್ಲೆ ರಚನೆ ಮಾಡಬೇಕೆಂಬ ಕೂಗು 1997ರಿಂದ ಕೇಳಿಬಂದಿತ್ತು. ಹೋರಾಟಕ್ಕೆ ಎರಡು ದಶಕದ ಇತಿಹಾಸವಿದೆ. ವಿಜಯನಗರ ಜಿಲ್ಲಾ ಹೋರಾಟ ಸಮಿತಿಯೊಂದಿಗೆ ಸಂಘ-ಸಂಸ್ಥೆಗಳೂ ಜತೆಗೂಡಿ ದಶಕಗಳ ಕಾಲ ನಿರಂತರ ಪ್ರತಿಭಟನೆ ನಡೆಸಿವೆ. ಹೋರಾಟಕ್ಕೆ ಕೈಜೋಡಿಸಿದ ಆನಂದ ಸಿಂಗ್ ಸಹ … Continue reading ರಾಜ್ಯದ 31ನೇ ಜಿಲ್ಲೆ ವಿಜಯನಗರ ಇಂದು ಅಧಿಕೃತ ಮುದ್ರೆ; ನನಸಾದ ದಶಕಗಳ ಕನಸು, ಸಿಎಂ ಅವರಿಂದ ಚಾಲನೆ..
Copy and paste this URL into your WordPress site to embed
Copy and paste this code into your site to embed