ಸಂಚಲನ ಸೃಷ್ಟಿಸಿದ ಡಾ. ವಿಜಯ ಸಂಕೇಶ್ವರರ ಸಲಹೆ: ಉಸಿರಾಟದ ತೊಂದರೆ ನಿಭಾಯಿಸಲು, ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಲಿಂಬೆರಸ ರಾಮಬಾಣ

ಕರೊನಾ ಸೋಂಕಿತರು ಅನುಭವಿಸುವ ಉಸಿರಾಟದ ತೊಂದರೆ ನಿಭಾಯಿಸಲು ಹಾಗೂ ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ನೀಡಿದ ಸಲಹೆಗಳು ನಾಡಿನಾದ್ಯಂತ ಸಂಚಲನ ಸೃಷ್ಟಿಸಿವೆ. ವಾಟ್ಸ್ ಆಪ್, ಫೇಸ್​ಬುಕ್, ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಈ ಸಲಹೆಗಳಿಗೆ ಉತ್ತಮ ಪ್ರತಿಕ್ರಿಯೆ, ಪ್ರಶಂಸೆ ದೊರೆತಿದೆ. ಬಹುತೇಕರು ಖುದ್ದು ಲಿಂಬೆರಸ ಮೂಗಿಗೆ ಹಾಕಿಕೊಂಡು ಅದರಿಂದಾದ ಪರಿಣಾಮವನ್ನು ಹಂಚಿ ಕೊಂಡಿದ್ದಾರೆ. ಆ ಪೈಕಿ ಕೆಲವು ಅಭಿಪ್ರಾಯಗಳು ಇಲ್ಲಿವೆ. … Continue reading ಸಂಚಲನ ಸೃಷ್ಟಿಸಿದ ಡಾ. ವಿಜಯ ಸಂಕೇಶ್ವರರ ಸಲಹೆ: ಉಸಿರಾಟದ ತೊಂದರೆ ನಿಭಾಯಿಸಲು, ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಲಿಂಬೆರಸ ರಾಮಬಾಣ