ಕರೊನಾ ಸೋಂಕಿತರು ಅನುಭವಿಸುವ ಉಸಿರಾಟದ ತೊಂದರೆ ನಿಭಾಯಿಸಲು ಹಾಗೂ ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ನೀಡಿದ ಸಲಹೆಗಳು ನಾಡಿನಾದ್ಯಂತ ಸಂಚಲನ ಸೃಷ್ಟಿಸಿವೆ. ವಾಟ್ಸ್ ಆಪ್, ಫೇಸ್ಬುಕ್, ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಈ ಸಲಹೆಗಳಿಗೆ ಉತ್ತಮ ಪ್ರತಿಕ್ರಿಯೆ, ಪ್ರಶಂಸೆ ದೊರೆತಿದೆ. ಬಹುತೇಕರು ಖುದ್ದು ಲಿಂಬೆರಸ ಮೂಗಿಗೆ ಹಾಕಿಕೊಂಡು ಅದರಿಂದಾದ ಪರಿಣಾಮವನ್ನು ಹಂಚಿ ಕೊಂಡಿದ್ದಾರೆ. ಆ ಪೈಕಿ ಕೆಲವು ಅಭಿಪ್ರಾಯಗಳು ಇಲ್ಲಿವೆ. … Continue reading ಸಂಚಲನ ಸೃಷ್ಟಿಸಿದ ಡಾ. ವಿಜಯ ಸಂಕೇಶ್ವರರ ಸಲಹೆ: ಉಸಿರಾಟದ ತೊಂದರೆ ನಿಭಾಯಿಸಲು, ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಲಿಂಬೆರಸ ರಾಮಬಾಣ
Copy and paste this URL into your WordPress site to embed
Copy and paste this code into your site to embed