ಮುತ್ತಯ್ಯ ಮುರಳೀಧರನ್​ ಬಯೋಪಿಕ್​ನಿಂದ ಹೊರ ನಡೆದ ವಿಜಯ್​ ಸೇತುಪತಿ

ಚೆನ್ನೈ: ಮುತ್ತಯ್ಯ ಮುರಳೀಧರನ್​ ಕುರಿತಾದ ‘800’ ಎಂಬ ಬಯೋಪಿಕ್​ ಸಾಕಷ್ಟು ವಿವಾದ ಹುಟ್ಟುಹಾಕುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಆ ಚಿತ್ರದಿಂದ ನಟ ವಿಜಯ್​ ಸೇತುಪತಿ ಹೊರನಡೆದಿದ್ದು, ಆ ಜಾಗಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇದನ್ನೂ ಓದಿ: ಜಗಮಗಿಸುವ ಮೈಸೂರಲ್ಲಿ ‘ಪೆಟ್ರೊಮ್ಯಾಕ್ಸ್’ ಹಿಡಿದ ನೀನಾಸಂ ಸತೀಶ್​-ಹರಿಪ್ರಿಯಾ..! ಪ್ರತಿಭಟಿಸಿರಲಿಲ್ಲವಂತೆ. ಕನಿಷ್ಠ ಪಕ್ಷ ಆ ವಿಷಯದ ಕುರಿತಾದ ಒಮ್ಮೆಯೂ ಮಾತನಾಡಿರಲಿಲ್ಲವಂತೆ. ಹೀಗಿರುವಾಗ ಅಂಥವರ ಬಗ್ಗೆ ಸಿನಿಮಾ ಆಗುತ್ತಿರುವುದು ಮತ್ತು ಮುತ್ತಯ್ಯನ ಪಾತ್ರದಲ್ಲಿ ವಿಜಯ್​ ಸೇತುಪತಿ ಕಾಣಿಸಿಕೊಂಡಿರುವುದು … Continue reading ಮುತ್ತಯ್ಯ ಮುರಳೀಧರನ್​ ಬಯೋಪಿಕ್​ನಿಂದ ಹೊರ ನಡೆದ ವಿಜಯ್​ ಸೇತುಪತಿ