VIDEO | ತಾಯಿಯನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದ ಆಧುನಿಕ ಶ್ರವಣಕುಮಾರ; ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

ನವ ದೆಹಲಿ: ಪ್ರತಿ ವರ್ಷ ಶಿವನ ಭಕ್ತರು ‘ಕನ್ವರ್ ಯಾತ್ರೆ’ ಆಯೋಜಿಸುತ್ತಾರೆ. ಈ ಯಾತ್ರೆಯು ಉತ್ತರಾಖಂಡದ ಹರಿದ್ವಾರದಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿ ಯಾತ್ರಿಕರು ಗಂಗೆಯಿಂದ ಪವಿತ್ರ ನೀರನ್ನು ಸಂಗ್ರಹಿಸಿ, ನಂತರ ತಮ್ಮ ರಾಜ್ಯಗಳಲ್ಲಿರುವ ಶಿವ ದೇವಾಲಯಗಳಿಗೆ ಕೊಂಡೊಯ್ಯುತ್ತಾರೆ. ನೀರು ತರಲು ಉತ್ತರಾಖಂಡದ ಗೌಮುಖ, ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್‌ನಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆಧ್ಯಾತ್ಮಿಕ ಅನ್ವೇಷಣೆ ಮತ್ತು ಶಿವನಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಪವಿತ್ರ ನೀರನ್ನು ಅರ್ಪಿಸಲು ನೂರಾರು ಕಿಲೋಮೀಟರ್‌ಗಟ್ಟಲೇ ಕಾಲ್ನಡಿಗೆಯಲ್ಲಿ ಯಾತ್ರಿಕರು ಪ್ರಯಾಣಿಸುವುದು ಈ ಯಾತ್ರೆಯ ವಿಶೇಷ. … Continue reading VIDEO | ತಾಯಿಯನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದ ಆಧುನಿಕ ಶ್ರವಣಕುಮಾರ; ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ