VIDEO| ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದೆ. ಅನೇಕ ರೈತರು ಪ್ರಾಣವನ್ನು ಪಣಕ್ಕಿಟ್ಟು ಹೋರಾಟಕ್ಕೆ ನಿಂತಿದ್ದಾರೆ. ಆದರೆ ಇಲ್ಲೊಬ್ಬ ರೈತ ಮಹಿಳೆ ಮಾತ್ರ ಪೊಲೀಸರ ಮೇಲೆ ವಿಚಿತ್ರ ಆರೋಪ ಮಾಡಿದ್ದ ನಗೆಪಾಟಲೆಗೆ ಈಡಾಗಿದ್ದಾರೆ. ಇದನ್ನೂ ಓದಿ: ಕರೊನಾ ನಂತರ ಭಾರತಕ್ಕೆ ಬಂತು ನಿಗೂಢ ಕಾಯಿಲೆ! ಮೊದಲ ಸಾವು ವರದಿಯಾಯ್ತು ನಾನು ಗೀತಾ ಪಾಟೀಲ್. ಕಿಸಾನ್ ಏಕ್ತಾ ಸಂಘದ ಮಹಿಳಾ ಮೋರ್ಚಾದ ರಾಷ್ಟ್ರೀ ಅಧ್ಯಕ್ಷೆ. ಪೊಲೀಸರು ಮತ್ತು ಸರ್ಕಾರ ಸೇರಿಕೊಂಡು ನನ್ನ ಚಪ್ಪಲಿ ಕದ್ದಿದೆ. ನಾನು … Continue reading VIDEO| ಪೊಲೀಸರು ನನ್ನ ಚಪ್ಪಲಿ ಕದ್ದಿದ್ದಾರೆ! ಹೋರಾಟ ನಿರತ ರೈತ ಮಹಿಳೆಯ ಆರೋಪ ಹೇಗಿದೆ ನೋಡಿ
Copy and paste this URL into your WordPress site to embed
Copy and paste this code into your site to embed