VIDEO: ಡಿಜೆ ಹಳ್ಳಿ ಗಲಭೆ ಬಗ್ಗೆ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?

ನವದೆಹಲಿ: ಟಫ್ ಕಾಪ್ ಸಿಂಗಂ​ ಆಗಿ ಖ್ಯಾತಿ ಗಳಿಸಿದ ಅಣ್ಣಾಮಲೈ ನಿರೀಕ್ಷೆಯಂತೆ ಇಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆಯ ನಂತರ ದಿಗ್ವಿಜಯ ನ್ಯೂಸ್ ಜತೆಗೆ ಮಾತನಾಡಿದ ಅವರು, ರಾಷ್ಟ್ರೀಯ ಚಿಂತನೆಗೆ ಹೊಂದುವ ಪಕ್ಷ ಬಿಜೆಪಿ. ಹೀಗಾಗಿ ಬಿಜೆಪಿ ಸೇರಿದೆ ಎಂದು ಹೇಳಿದ್ದಾರೆ. ಯಾವುದೇ ನಿರೀಕ್ಷೆ ಇಲ್ಲದೆ ನಾನು ರಾಜಕೀಯ ರಂಗಕ್ಕೆ ಇಳಿದಿರುವುದಾಗಿ ಹೇಳಿದ ಅವರು, ಯಾವುದೋ ಪದವಿ, ಅಧಿಕಾರದ ಆಸೆಯಿಂದ ಮುನ್ನಡೆಯುತ್ತಿಲ್ಲ. ಹಾಗೆ ನಡೆದಾಗ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತೆ ಆಗುತ್ತದೆ. ಸಾಮಾನ್ಯನಾಗಿದ್ದುಕೊಂಡು ನನ್ನ ಕರ್ತವ್ಯಗಳನ್ನು ನಿರ್ವಹಿಸುತ್ತ ಹೋಗುತ್ತೇನೆ. … Continue reading VIDEO: ಡಿಜೆ ಹಳ್ಳಿ ಗಲಭೆ ಬಗ್ಗೆ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?