ಕಾಲಾ ಪತ್ಥರ್​​ನಲ್ಲಿ ಕೆಂಡಸಂಪಿಗೆ ವಿಕ್ಕಿ; ಇದು ಸೂತ್ರಧಾರ ಸತ್ಯಪ್ರಕಾಶ್ ಬರೆದ ಕಥೆ..

ಬೆಂಗಳೂರು: ‘ಕೆಂಡಸಂಪಿಗೆ’ಯ ಮುಗ್ಧ ಹುಡುಗ, ‘ಕಾಲೇಜ್ ಕುಮಾರ’ ಚಿತ್ರದ ಮಿಡಲ್ ಕ್ಲಾಸ್ ಹೀರೋ ವಿಕ್ಕಿ ವರುಣ್ ಇದೀಗ ‘ಕಾಲಾ ಪತ್ಥರ್’ ಹಿಂದೆ ಬಿದ್ದಿದ್ದಾರೆ. ಅಂದರೆ, ಆ ಸಿನಿಮಾ ಮೂಲಕ ಮತ್ತೆ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಈ ಸಲ ಹಿಂದಿನ ಎರಡು ಸಿನಿಮಾಗಳಿಗಿಂತ ವಿಭಿನ್ನ ಅವತಾರದಲ್ಲಿ ಎದುರಾಗುತ್ತಿದ್ದಾರೆ. ವಿಶೇಷ ಏನೆಂದರೆ ಈಗಾಗಲೇ ‘ರಾಮಾ ರಾಮಾ ರೇ’ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ನಿರ್ದೇಶಿಸಿರುವ ಸೂತ್ರದಾರ ಸತ್ಯಪ್ರಕಾಶ್ ವಿಕ್ಕಿಯ ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈಗಾಗಲೇ … Continue reading ಕಾಲಾ ಪತ್ಥರ್​​ನಲ್ಲಿ ಕೆಂಡಸಂಪಿಗೆ ವಿಕ್ಕಿ; ಇದು ಸೂತ್ರಧಾರ ಸತ್ಯಪ್ರಕಾಶ್ ಬರೆದ ಕಥೆ..