35 ವರ್ಷಗಳ ಬಳಿಕ ತೀರ್ಪು: ರಾಜಸ್ಥಾನದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಕೊಲೆ

ಮಥುರಾ: 1985ರಲ್ಲಿ ರಾಜಸ್ಥಾನದ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ, ಅಂದಿನ ಮುಖ್ಯಮಂತ್ರಿಯ ರಾಜೀನಾಮೆಗೆ ಕಾರಣವಾಗಿದ್ದ ಕೊಲೆ ಪ್ರಕರಣವೊಂದರ ತೀರ್ಪನ್ನು ಇಂದು ಅಂದರೆ 35 ವರ್ಷಗಳ ಬಳಿಕ ಮಥುರಾ ಕೋರ್ಟ್‌ ಪ್ರಕಟಿಸಿದೆ. 1985ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರಾಜಸ್ಥಾನದ ಭರತಪುರ್ ರಾಜಪ್ರಭುತ್ವದ ರಾಜಾ ಮಾನ್‌ಸಿಂಗ್ ಅವರ ಹತ್ಯೆ ಪ್ರಕರಣ ಇದಾಗಿದೆ. ಚುನಾವಣಾ ಸಮಯದಲ್ಲಿನ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿತ್ತು. ಈ ಕುರಿತು ಇಂದು ತೀರ್ಪು ಪ್ರಕಟಿಸಿರುವ ಮಥುರಾ ಸಿಬಿಐ ವಿಶೇಷ ನ್ಯಾಯಾಲಯ,11 ಪೊಲೀಸರನ್ನು ದೋಷಿಗಳೆಂದು … Continue reading 35 ವರ್ಷಗಳ ಬಳಿಕ ತೀರ್ಪು: ರಾಜಸ್ಥಾನದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದ ಕೊಲೆ