ಎಣ್ಣೆ ಬಾಟಲ್​ಗೆ ಹೀರೋಯಿನ್​ ಪೂಜೆ!: ಖ್ಯಾತ ಜ್ಯೋತಿಷಿ ಹೀಗೇಕೆ ಮಾಡಿಸಿದ್ರು? ವಿವರ ಇಲ್ಲಿದೆ..

ಹೈದರಾಬಾದ್​: ಸೆಲೆಬ್ರಿಟಿಗಳ ಜಾತಕ ನೋಡಿ ಬೆಚ್ಚಿ ಬೀಳಿಸುವ ಜ್ಯೋತಿಷ್ಯ ಹೇಳುವ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಇದೀಗ ಹೀರೋಯಿನ್​ ಮನೆಯಲ್ಲಿ ಪೂಜೆ ಮಾಡುವಾಗ ಮದ್ಯದ ಬಾಟ್ಲು ಇಟ್ಟಿರುವುದು ನೆಟ್ಟಿಗರ ಟ್ರೋಲ್​ಗೆ ಕಾರಣರಾಗಿದ್ದಾರೆ. ಇದನ್ನೂ ಓದಿ: ರಾಮ್​ಚರಣ್​ ಜೋಡಿಯಾಗಿ ಜಾಹ್ನವಿ..ಅಧಿಕೃತವಾಗಿ ಪ್ರಕಟಿಸಿದ ತಂಡ ರಾಜಕಾರಣಿಗಳು ಮತ್ತು ಸಿನಿ ಸೆಲೆಬ್ರಿಟಿಗಳಿಗೆ ವೈಯಕ್ತಿಕ ವಿಷಯಗಳನ್ನು ಜಾತಕದಂತೆ ಹೇಳುವ ವೇಣುಸ್ವಾಮಿ, ಹೇಳಿದ್ದರಲ್ಲಿ ನಡೆದ ಎಲ್ಲಾ ವಿಷಯಗಳನ್ನು ನೆಟ್‌ನಲ್ಲಿ ಹೈಲೈಟ್ ಮಾಡುವ ಮೂಲಕ ಸೆಲೆಬ್ರಿಟಿಯಾಗಿದ್ದಾರೆ. ಯಂಗ್ ಟೈಗರ್ ಎನ್‌ಟಿಆರ್, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಅಕ್ಕಿನೇನಿ ಅಖಿಲ್, … Continue reading ಎಣ್ಣೆ ಬಾಟಲ್​ಗೆ ಹೀರೋಯಿನ್​ ಪೂಜೆ!: ಖ್ಯಾತ ಜ್ಯೋತಿಷಿ ಹೀಗೇಕೆ ಮಾಡಿಸಿದ್ರು? ವಿವರ ಇಲ್ಲಿದೆ..