ರಾಯಚೂರು ಮಹಾತ್ಮಗಾಂಽ ನರೇಗಾ ಯೋಜನೆಯ ಅನುಷ್ಠಾನದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲೆಯ ಜಿಪಂನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇಇ ವೆಂಕಟೇಶ್ ಗಲಗ ಅವರಿಗೆ ಅತ್ಯುತ್ತಮ ಒಗ್ಗೂಡಿಸುವೆಕೆ ಜಿಲ್ಲಾ ಪ್ರಶಸ್ತಿಯನ್ನು ಗುರುವಾರ ಸಂಜೆ ಬೆಂಗಳೂರಿನಲ್ಲಿ ಪಂಚಾಯಿತ್ ರಾಜ್ಯ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಪ್ರದಾನ ಮಾಡಿದರು.
೨೦೨೩-೨೪ನೇ ಸಾಲಿನಲ್ಲಿ ಮಹಾತ್ಮಗಾಂಽ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿ¯್ಲÉ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳು ಅನುಷ್ಠಾನ ಇಲಾಖೆಗಳನ್ನು ಗುರುತಿಸಿ ನರೇಗಾ ಹಬ್ಬ ಎನ್ನುವ ಶಿರ್ಷಿಕೆಯಡಿಯಲ್ಲಿ ಉತ್ತಮ ಸಾಧನೆ ಮಾಡಿದ ವೆಂಕಟೇಶ ಗಲಗ್ ಹಾಗೂ ಸಿಬ್ಬಂದ್ದಿಗಳನ್ನು ಸಚಿವರು ಶ್ಲಾöÃಸಿದರು.
ಈ ಸಂದರ್ಭದಲ್ಲಿ ಜಿಪಂ ಪಿಡಿ ಶರಣಬಸವ ಕೆಸರಟ್ಟಿ, , ಜಿ¯್ಲÁ ಸಹಾಯಕ ಸಮನ್ವಯ ಅಽಕಾರಿ ಮಲಮ್ಮ, ಅಕೌಂಟï ಮ್ಯಾನೇಜರï ದೊಡ್ಡ ಬಸವರಾಜ, ಜಿ¯್ಲÁ ಐಇಸಿ ಸಂಯೋಜಕ ವಿಶ್ವನಾಥ, ನಿಸಾರ ಅಹಮದï, ಕಮಲ ಇದ್ದರು.