ಆಯುಕ್ತರು ಹೇಳಿದ್ರೂ ವಾಹನ ಕೊಡ್ತಿಲ್ಲ!: ಕರೊನಾ ರೋಗಿಗಳ ಸೇವೆಗೆ ವಾಹನಗಳ ಸಮಸ್ಯೆ

ಬೆಂಗಳೂರು: ಕರೊನಾ ರೋಗಿಗಳ ಸೇವೆಗೆ ಅಗತ್ಯವಿರುವ 500 ವಾಹನಗಳನ್ನು ಒದಗಿಸುವಂತೆ ಖುದ್ದು ಸಾರಿಗೆ ಇಲಾಖೆ ಆಯುಕ್ತರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯೇ ಲಿಖಿತ ಆದೇಶ ಹೊರಡಿಸಿದರೂ ಕೂಡ ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ವಾಹನಗಳನ್ನು ಒಪ್ಪಿಸದೆ ಅಸಡ್ಡೆ ತೋರಿದ್ದಾರೆ. ನಗರದಲ್ಲಿ ಕ್ವಾರಂಟೈನ್​ನಲ್ಲಿ ಇರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲು 500 ವಾಹನಗಳನ್ನು ಒದಗಿಸುವಂತೆ ನಗರ ಜಿಲ್ಲಾಧಿಕಾರಿಗೆ ಆರೋಗ್ಯ ಇಲಾಖೆ ಸೂಚಿಸಿದೆ. ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ ಉಳಿದಿರುವ ಸರ್ಕಾರಿ ಇಲಾಖೆಗಳ ಜೀಪ್ ಮತ್ತು … Continue reading ಆಯುಕ್ತರು ಹೇಳಿದ್ರೂ ವಾಹನ ಕೊಡ್ತಿಲ್ಲ!: ಕರೊನಾ ರೋಗಿಗಳ ಸೇವೆಗೆ ವಾಹನಗಳ ಸಮಸ್ಯೆ