ಕಾಣಿಯೂರು ಮಠದಲ್ಲಿ ಕೃಷ್ಣಾನುಗ್ರಹ ಪಡೆದ ವಸಿಷ್ಠ ಸಿಂಹ-ಹರಿಪ್ರಿಯಾ

ಉಡುಪಿ: ಕನ್ನಡ ಚಿತ್ರರಂಗದ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಸ್ಯಾಂಡಲ್​ವುಡ್​ನಲ್ಲಿ ವೈರಲ್​ ಆಗಿತ್ತು. ನಂತರ ತಮ್ಮ ಮದುವೆ ವಿಷಯವನ್ನು ಜಗತ್ತಿನ ಎದುರಿಟ್ಟು ಎಲ್ಲರಿಗೂ ಸಂತಸ ತುಂಬಿದ ಶಾಕ್​ ನೀಡಿದ್ದರು. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಶುಕ್ರವಾರ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಅದಾದ ನಂತರ ಉಡುಪಿಯ ಕಾಣಿಯೂರು ಮಠಕ್ಕೆ ಭೇಟಿ ನೀಡಿ ವಿದ್ಯಾವಲ್ಲಭ ತೀರ್ಥ ಶ್ರೀಗಳಿಂದ ಅನುಗ್ರಹ ಮತ್ತು ಮಂತ್ರಾಕ್ಷತೆ … Continue reading ಕಾಣಿಯೂರು ಮಠದಲ್ಲಿ ಕೃಷ್ಣಾನುಗ್ರಹ ಪಡೆದ ವಸಿಷ್ಠ ಸಿಂಹ-ಹರಿಪ್ರಿಯಾ