ವಂದೇ ಭಾರತ್​ನಲ್ಲಿ ಇನ್ನಷ್ಟು ಸೌಲಭ್ಯ; 6 ರೈಲುಗಳಲ್ಲಿ ಪ್ರಾಯೋಗಿಕವಾಗಿ ಜಾರಿ

ನವದೆಹಲಿ: ವಂದೇ ಭಾರತ್​ ರೈಲುಗಳ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಸಂಬಂಧ “ಯಾತ್ರಿ ಸೇವಾ ಅನುಬಂಧ’ ಎನ್ನುವ ಅಭಿಯಾನವೊಂದನ್ನು ಭಾರತೀಯ ರೈಲ್ವೆ ಆರಂಭಿಸಿದೆ. ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಮೌಲ್ಯವರ್ಧಿತ ಸೇವೆಗಳ ವೆಚ್ಚ ಕಡಿತ ಸಹಿತ ಹಲವು ಸೌಲಭ್ಯಗಳು ಪ್ರಯಾಣಿಕರಿಗೆ ಸಿಗಲಿವೆ. ವಂದೇ ಭಾರತ್​ ರೈಲುಗಳ ಪೈಕಿ ಆರು ರೈಲುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದ್ದು ಅದು ಯಶಸ್ವಿಯಾದರೆ ಮುಂದೆ ಎಲ್ಲ ವಂದೇ ಭಾರತ್​ ರೈಲುಗಳಲ್ಲಿ ಅದನ್ನು ವಿಸ್ತರಿಸಲಾಗುತ್ತದೆ ಎಂದು ಮೂಲಗಳು … Continue reading ವಂದೇ ಭಾರತ್​ನಲ್ಲಿ ಇನ್ನಷ್ಟು ಸೌಲಭ್ಯ; 6 ರೈಲುಗಳಲ್ಲಿ ಪ್ರಾಯೋಗಿಕವಾಗಿ ಜಾರಿ