ಪ್ರಯಾಣಿಕರೇ ದಯವಿಟ್ಟು ಗಮನಿಸಿ…ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್‌ಗೆ ಚಲಿಸಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು

ಬೆಂಗಳೂರು: ರೈಲ್ವೆಯು ತಮಿಳುನಾಡಿನ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಪರಿಚಯಿಸಿದೆ. ಈ ರೈಲಿನಲ್ಲಿ ನೀವು ಈಗ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಟೇಷನ್‌ನಿಂದ ಮೈಸೂರು ಜಂಕ್ಷನ್‌ಗೆ ಪ್ರಯಾಣಿಸಬಹುದು. ಈ ಹೊಸ ರೈಲಿನ ಪರಿಚಯದೊಂದಿಗೆ ವಂದೇ ಭಾರತ್ ವಿಶೇಷ ರೈಲುಗಳ ಸಂಖ್ಯೆ ಈಗ ಐದಕ್ಕೆ ಏರಿದೆ. 2019 ರಲ್ಲಿ ಪ್ರಾರಂಭವಾದ ಸೆಮಿ-ಹೈ-ಸ್ಪೀಡ್ ರೈಲು ಪ್ರಯಾಣಿಕರಲ್ಲಿ ಹೆಚ್ಚು ಈಗೀಗ ಸಾಕಷ್ಟು ಜನಪ್ರಿಯವಾಗಿರುವುದನ್ನು ಗಮನಿಸಬಹುದು.  ರೈಲಿನ ಸಂಖ್ಯೆಯನ್ನು ಗಮನಿಸಿವರದಿಗಳ ಪ್ರಕಾರ, ಹಬ್ಬದ … Continue reading ಪ್ರಯಾಣಿಕರೇ ದಯವಿಟ್ಟು ಗಮನಿಸಿ…ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ಜಂಕ್ಷನ್‌ಗೆ ಚಲಿಸಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು