ಬೆಂಗಳೂರು: ರೈಲ್ವೆಯು ತಮಿಳುನಾಡಿನ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಪರಿಚಯಿಸಿದೆ. ಈ ರೈಲಿನಲ್ಲಿ ನೀವು ಈಗ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಟೇಷನ್ನಿಂದ ಮೈಸೂರು ಜಂಕ್ಷನ್ಗೆ ಪ್ರಯಾಣಿಸಬಹುದು. ಈ ಹೊಸ ರೈಲಿನ ಪರಿಚಯದೊಂದಿಗೆ ವಂದೇ ಭಾರತ್ ವಿಶೇಷ ರೈಲುಗಳ ಸಂಖ್ಯೆ ಈಗ ಐದಕ್ಕೆ ಏರಿದೆ. 2019 ರಲ್ಲಿ ಪ್ರಾರಂಭವಾದ ಸೆಮಿ-ಹೈ-ಸ್ಪೀಡ್ ರೈಲು ಪ್ರಯಾಣಿಕರಲ್ಲಿ ಹೆಚ್ಚು ಈಗೀಗ ಸಾಕಷ್ಟು ಜನಪ್ರಿಯವಾಗಿರುವುದನ್ನು ಗಮನಿಸಬಹುದು. ರೈಲಿನ ಸಂಖ್ಯೆಯನ್ನು ಗಮನಿಸಿವರದಿಗಳ ಪ್ರಕಾರ, ಹಬ್ಬದ … Continue reading ಪ್ರಯಾಣಿಕರೇ ದಯವಿಟ್ಟು ಗಮನಿಸಿ…ಚೆನ್ನೈ ಸೆಂಟ್ರಲ್ನಿಂದ ಮೈಸೂರು ಜಂಕ್ಷನ್ಗೆ ಚಲಿಸಲಿದೆ ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷ ರೈಲು
Copy and paste this URL into your WordPress site to embed
Copy and paste this code into your site to embed