ಬಿಜೆಪಿ ತೊರೆದು ‘ಕೈ’ ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ
ನವದೆಹಲಿ/ಡೆಹ್ರಾಡೂನ್: ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಾಖಂಡದ ಸಚಿವ ಯಶ್ಪಾಲ್ ಆರ್ಯ ಮತ್ತು ಅವರ ಮಗ ಶಾಸಕರಾದ ಸಂಜೀವ್ ಆರ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆರು ಬಾರಿ ಸತತ ಶಾಸಕರೂ, ಪ್ರಮುಖ ದಲಿತ ಮುಖಂಡರೂ ಆಗಿರುವ ಯಶ್ಪಾಲ್ ಆರ್ಯ ಅವರ ನಿರ್ಗಮನ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಉಂಟುಮಾಡಬಲ್ಲದು ಎನ್ನಲಾಗಿದೆ. ಯಶ್ಪಾಲ್ ಅವರು ರಾಜ್ಯ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾಗಿದ್ದು, 2017 ರ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಬಿಜೆಪಿ ಸರ್ಕಾರದ … Continue reading ಬಿಜೆಪಿ ತೊರೆದು ‘ಕೈ’ ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ
Copy and paste this URL into your WordPress site to embed
Copy and paste this code into your site to embed