ಬಿಜೆಪಿ ತೊರೆದು ‘ಕೈ’ ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ

ನವದೆಹಲಿ/ಡೆಹ್ರಾಡೂನ್: ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಾಖಂಡದ ಸಚಿವ ಯಶ್​ಪಾಲ್​ ಆರ್ಯ ಮತ್ತು ಅವರ ಮಗ ಶಾಸಕರಾದ ಸಂಜೀವ್ ಆರ್ಯ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ್ದಾರೆ. ಆರು ಬಾರಿ ಸತತ ಶಾಸಕರೂ, ಪ್ರಮುಖ ದಲಿತ ಮುಖಂಡರೂ ಆಗಿರುವ ಯಶ್​ಪಾಲ್​ ಆರ್ಯ ಅವರ ನಿರ್ಗಮನ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಉಂಟುಮಾಡಬಲ್ಲದು ಎನ್ನಲಾಗಿದೆ. ಯಶ್​ಪಾಲ್​ ಅವರು ರಾಜ್ಯ ಕಾಂಗ್ರೆಸ್​ನ ಮಾಜಿ ಅಧ್ಯಕ್ಷರಾಗಿದ್ದು, 2017 ರ ವಿಧಾನಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಬಿಜೆಪಿ ಸರ್ಕಾರದ … Continue reading ಬಿಜೆಪಿ ತೊರೆದು ‘ಕೈ’ ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ