ಉತ್ತರ ಪ್ರದೇಶದಲ್ಲೂ ಕನ್ವರ್​ ಯಾತ್ರೆ ರದ್ದು

ಲಖನೌ : ಜುಲೈ 25 ರಿಂದ ನಡೆಯುವಂತೆ ಆಯೋಜಿಸಲಾಗಿದ್ದ ವಾರ್ಷಿಕ ಕನ್ವರ್​ ಯಾತ್ರೆಯನ್ನು ಕರೊನಾ ಕಾರಣದಿಂದಾಗಿ ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ. ಈ ವಿಶೇಷ ತೀರ್ಥಯಾತ್ರೆಯನ್ನು ನಡೆಸುವ ಭಕ್ತರ ಸಂಘಟನೆಗಳು, ಸರ್ಕಾರದ ಅಹವಾಲಿನ ಮೇರೆಗೆ, ಯಾತ್ರೆಯನ್ನು ನಡೆಸದಂತೆ ನಿರ್ಧರಿಸಿವೆ ಎನ್ನಲಾಗಿದೆ. ಯಾತ್ರೆಯನ್ನು ನಡೆಸುವ ಯುಪಿ ಸರ್ಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದ ಮಾರನೇ ದಿನವಾದ ಶನಿವಾರ ಈ ಬೆಳವಣಿಗೆಯಾಗಿದೆ. ಕರೊನಾ ಮೂರನೇ ಅಲೆ ಬರುವ ಆತಂಕವಿರುವಾಗ ಲಕ್ಷಾಂತರ ಜನರು ಸೇರುವಂತಹ ಕನ್ವರ್​ ಯಾತ್ರೆಯನ್ನು ನಡೆಸುವುದು … Continue reading ಉತ್ತರ ಪ್ರದೇಶದಲ್ಲೂ ಕನ್ವರ್​ ಯಾತ್ರೆ ರದ್ದು