ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ 11.6 ಕೋಟಿ ರೂ. ನೆರವು: ಕೊನೆಗೂ ಸಿಕ್ತು ಪುಣ್ಯಾತ್ಮನ ಸುಳಿವು!
ಪಲಕ್ಕಾಡ್: ವಿರಾಳಾತಿವಿರಳ ಅನುವಂಶಿಯ ರೋಗದಿಂದ ಬಳಲುತ್ತಿರುವ ಕೇರಳ ಮೂಲದ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ಬರೊಬ್ಬರಿ 11.6 ಕೋಟಿ ರೂಪಾಯಿ ನೆರವು ನೀಡಿದ ಪುಣ್ಯಾತ್ಮನ ಬಗ್ಗೆ ಕೊನೆಗೂ ಒಂದು ಸುಳಿವು ದೊರೆತಿದೆ. ಅಂಗಮಾಲಿ ಅಟ್ಟಣಿ ಮೂಲದ ಅದಿತಿ ನಾಯರ್ ಮತ್ತು ಪಲಕ್ಕಾಡ್ನ ಕೂಟನಾಡ್ ಮೂಲದ ಸಾರಂಗ್ ಮೆನನ್ ದಂಪತಿಯ ಒಬ್ಬನೇ ಪುತ್ರ ನಿರ್ವಾಣ್, ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್ಎಂಎ ಟೈಪ್ 2) ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗೆ 17.5 ಕೋಟಿ ರೂ. ಖರ್ಚಾಗುತ್ತದೆ. ಅಪರಿಚಿತ … Continue reading ಮಗುವಿನ ಚಿಕಿತ್ಸೆಗೆ ಅಪರಿಚಿತನಿಂದ 11.6 ಕೋಟಿ ರೂ. ನೆರವು: ಕೊನೆಗೂ ಸಿಕ್ತು ಪುಣ್ಯಾತ್ಮನ ಸುಳಿವು!
Copy and paste this URL into your WordPress site to embed
Copy and paste this code into your site to embed