ತುನಿಷಾ ಸಾವಿಗೆ ಶೀಜನ್ ಖಾನ್ ಮೋಸ ಮಾಡಿದ್ದು ಕಾರಣ ಅಲ್ಲ ಎಂದ ಉರ್ಫೀ..!
ಮುಂಬೈ: ತುನಿಷಾ ಶರ್ಮಾಳ ಆಘಾತಕಾರಿ ಆತ್ಮಹತ್ಯೆಯ ಬಗ್ಗೆ ಉರ್ಫಿ ಜಾವೇದ್ ಬಾಂಬ್ ಸಿಡಿಸಿದ್ದು ತುನೀಷಾ ಸಾವಿಗೆ ಶೀಜನ್ ಖಾನ್ ಕಾರಣ ಅಲ್ಲ ಎಂದಿದ್ದಾರೆ. ಮಹಿಳೆಯರಿಗೆ ಗಟ್ಟಿ ಮನಸ್ಸು ರೂಪಿಸಲು ಸಲಹೆ ನೀಡಿದ ಅವರು ಆತ್ಮಹತ್ಯೆಯ ನಂತರ ದುಃಖ ಕೊನೆಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ತುನೀಷಾ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಆಕೆ ತನ್ನ ಸಹನಟ ಶೀಜಾನ್ ಖಾನ್ ಜೊತೆ ಸಂಬಂಧ ಹೊಂದಿದ್ದಳು. ಆತ್ಮಹತ್ಯೆಗೆ ಪ್ರಚೋದನೆಗಾಗಿ ಬಂಧಿಸಲ್ಪಟ್ಟಿರುವ ಶೀಜನ್ ಖಾನ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನ್ನ ಇನ್ಸ್ಟಾಗ್ರಾಮ್ನಲ್ಲಿ ಉರ್ಫಿ “ … Continue reading ತುನಿಷಾ ಸಾವಿಗೆ ಶೀಜನ್ ಖಾನ್ ಮೋಸ ಮಾಡಿದ್ದು ಕಾರಣ ಅಲ್ಲ ಎಂದ ಉರ್ಫೀ..!
Copy and paste this URL into your WordPress site to embed
Copy and paste this code into your site to embed