ಭುಗಿಲೆದ್ದ ವಿವಾದ ಆತ್ಮಚರಿತ್ರೆ ಪ್ರಕಟಣೆಗೆ ಬ್ರೇಕ್: ISRO ಅಧ್ಯಕ್ಷರು ಕೊಟ್ಟ ಸ್ಪಷ್ಟನೆ ಹೀಗಿದೆ…
ತಿರುವನಂತಪುರಂ: ತಮ್ಮ ಪೂರ್ವವರ್ತಿ ಕೆ. ಶಿವನ್ ಅವರಿಗೆ ಸಂಬಂಧಿಸಿದಂತೆ ಕೆಲವು ವಿಮರ್ಶಾತ್ಮಕ ಟೀಕೆಗಳ ಕುರಿತು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ತಮ್ಮ ಮುಂಬರುವ ಆತ್ಮಚರಿತ್ರೆಯನ್ನು ಪ್ರಕಟಿಸುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಶನಿವಾರ ಹೇಳಿದ್ದಾರೆ. ‘ನಿಲವು ಕುಡಿಚ ಸಿಂಹಗಳ್’ (ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಪುಸ್ತಕದ ಪ್ರಕಟಣೆಯನ್ನು ವಿವಾದದ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಪುಸ್ತಕ ಪ್ರಕಟಿಸಿದಂತೆ ಪ್ರಕಾಶಕರಿಗೆ ಸೋಮನಾಥನ್ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಶಾರ್ಜಾ ಪ್ರವಾಸವನ್ನು ಸಹ ಇಸ್ರೋ … Continue reading ಭುಗಿಲೆದ್ದ ವಿವಾದ ಆತ್ಮಚರಿತ್ರೆ ಪ್ರಕಟಣೆಗೆ ಬ್ರೇಕ್: ISRO ಅಧ್ಯಕ್ಷರು ಕೊಟ್ಟ ಸ್ಪಷ್ಟನೆ ಹೀಗಿದೆ…
Copy and paste this URL into your WordPress site to embed
Copy and paste this code into your site to embed