Success Story | ಈ ನಾಲ್ಕು ಮಂತ್ರವೇ ನಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾರಣ…
ಡಿಸೈಯರ್, ಡೈರೆಕ್ಷನ್, ಡೆಡಿಕೇಶನ್ ಆ್ಯಂಡ್ ಡಿಸಿಪ್ಲೀನ್ ಎನ್ನುವ 4 “ಈ’ ಮಂತ್ರವೇ ನನ್ನ ಯಶಸ್ಸಿಗೆ ಕಾರಣ. ಇದನ್ನು ನೆನಪಿನಲ್ಲಿಟ್ಟುಕೊಂಡು ಚಾಚು ತಪ್ಪದೆ ಪಾಲಿಸಿದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎನ್ನುತ್ತಲೇ ಮಾತು ಆರಂಭಿಸಿದ ಡಾ.ದೀಪಕ್ ಆರ್.ಎ. ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ಇಲಾಖೆಯಲ್ಲಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಿಕ ಸೇವಾ ಹುದ್ದೆಯತ್ತ ಒಲವು, ಅದಕ್ಕಾಗಿ ಪಟ್ಟ ಪರಿಶ್ರಮ, ಎದುರಿಸಿದ ಸವಾಲುಗಳ ಬಗ್ಗೆ ದೀಪಕ್, ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ. ಮಧುರಾ ಭಟ್ ವೈದ್ಯನಾಗಿ ಕೆಲಸ ನಿರ್ವಹಣೆ … Continue reading Success Story | ಈ ನಾಲ್ಕು ಮಂತ್ರವೇ ನಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾರಣ…
Copy and paste this URL into your WordPress site to embed
Copy and paste this code into your site to embed