Success Story | ಈ ನಾಲ್ಕು ಮಂತ್ರವೇ ನಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾರಣ…

ಡಿಸೈಯರ್​, ಡೈರೆಕ್ಷನ್​, ಡೆಡಿಕೇಶನ್​ ಆ್ಯಂಡ್​ ಡಿಸಿಪ್ಲೀನ್​ ಎನ್ನುವ 4 “ಈ’ ಮಂತ್ರವೇ ನನ್ನ ಯಶಸ್ಸಿಗೆ ಕಾರಣ. ಇದನ್ನು ನೆನಪಿನಲ್ಲಿಟ್ಟುಕೊಂಡು ಚಾಚು ತಪ್ಪದೆ ಪಾಲಿಸಿದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎನ್ನುತ್ತಲೇ ಮಾತು ಆರಂಭಿಸಿದ ಡಾ.ದೀಪಕ್​ ಆರ್​.ಎ. ಪ್ರಸ್ತುತ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ಇಲಾಖೆಯಲ್ಲಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಿಕ ಸೇವಾ ಹುದ್ದೆಯತ್ತ ಒಲವು, ಅದಕ್ಕಾಗಿ ಪಟ್ಟ ಪರಿಶ್ರಮ, ಎದುರಿಸಿದ ಸವಾಲುಗಳ ಬಗ್ಗೆ ದೀಪಕ್​, ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ. ಮಧುರಾ ಭಟ್​ ವೈದ್ಯನಾಗಿ ಕೆಲಸ ನಿರ್ವಹಣೆ … Continue reading Success Story | ಈ ನಾಲ್ಕು ಮಂತ್ರವೇ ನಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾರಣ…