ಉಪ್ಪಿನಂಗಡಿ ಟ್ಯಾಂಕರ್-ಲಾರಿ ಡಿಕ್ಕಿ, ಚಾಲಕ ಗಂಭೀರ

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆ ಗ್ರಾಮದ ಮೈರಕಟ್ಟೆ ಎಂಬಲ್ಲಿ ಟ್ಯಾಂಕರ್ ಮತ್ತು ಈಚರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಲಾರಿ ಚಾಲಕ ಯಶವಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿನಿತ್ತ ಸರಕು ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ಕಂಟೈನರ್ ಲಾರಿ ಪೆರ್ನೆಯ ಮೈರಕಟ್ಟೆ ಎಂಬಲ್ಲಿ ಹೆದ್ದಾರಿಗೆ ಅಳವಡಿಸಲಾದ ಉಬ್ಬಿನಲ್ಲಿ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬಂದ ಟ್ಯಾಂಕರ್‌ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಲಾರಿಯ ಮುಂಭಾಗ ನಜ್ಜುಗುಜ್ಜಾಗಿ ಅದರಲ್ಲಿ ಸಿಲುಕಿದ್ದ ಚಾಲಕ ಯಶವಂತನನ್ನು ಸ್ಥಳೀಯರು ಬಲು ಪ್ರಯಾಸದಿಂದ ಹೊರಗೆ ತೆಗೆದಿದ್ದು, ಕೈ ಕಾಲು … Continue reading ಉಪ್ಪಿನಂಗಡಿ ಟ್ಯಾಂಕರ್-ಲಾರಿ ಡಿಕ್ಕಿ, ಚಾಲಕ ಗಂಭೀರ