ಬೆಳಕಿನ ಹುಡುಕಾಟದಲ್ಲಿ… ನಟ ಉಪೇಂದ್ರ

ಬೆಂಗಳೂರು: ಲಾಕ್​ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಉಪೇಂದ್ರ ಅಭಿನಯದ ಮೂರು ಚಿತ್ರಗಳ ಬಾಕಿ ಚಿತ್ರೀಕರಣ ಮುಗಿದು, ಹೊಸ ಚಿತ್ರಗಳು ಪ್ರಾರಂಭವಾಗುತ್ತಿದ್ದವೇನೋ? ಆದರೆ, ಲಾಕ್​ಡೌನ್​ನಿಂದ ಎಲ್ಲವೂ ತಡವಾಗಿದೆ. ಇದೀಗ ಮೊದಲಿಗೆ ‘ವೇದ-ವ್ಯಾಸ’ ಚಿತ್ರೀಕರಣದಲ್ಲಿ ಭಾಗವಹಿಸುವ ಅವರು, ನಂತರದ ದಿನಗಳಲ್ಲಿ ‘ಬುದ್ಧಿವಂತ 2’ ಮತ್ತು ‘ಕಬ್ಜ’ ಚಿತ್ರಗಳ ಚಿತ್ರೀಕರಣ ಮುಗಿಸಿ, ಆ ನಂತರ ಹೊಸ ಚಿತ್ರಗಳತ್ತ ಪ್ರಯಾಣ ಬೆಳೆಸಲಿದ್ದಾರೆ. ಫೋಕಸ್ ಸಿಗುತ್ತಿಲ್ಲ್ಲ ನಟನೆ ಜತೆಗೆ ಅವರು ಆಕ್ಷನ್-ಕಟ್ ಹೇಳುವುದು ಯಾವಾಗ? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟರೆ, ‘ಪ್ಲಾನ್ ಮಾಡ್ತಿದ್ದೀನಿ ಗುರುವೆ’ ಎಂಬ ಉತ್ತರ … Continue reading ಬೆಳಕಿನ ಹುಡುಕಾಟದಲ್ಲಿ… ನಟ ಉಪೇಂದ್ರ